tag:blogger.com,1999:blog-7380843745917468110.post1407335096669614029..comments2023-10-18T07:15:32.706-07:00Comments on ಕವಿಮನ: ಅಧಿಕಾರ ಮತ್ತು ದರ್ಪkavinagarajhttp://www.blogger.com/profile/03441731601299137224noreply@blogger.comBlogger4125tag:blogger.com,1999:blog-7380843745917468110.post-42472082411565164252011-08-01T00:39:00.494-07:002011-08-01T00:39:00.494-07:00ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿದೆ, ಪ್ರಭಾಮಣಿಯವರ...ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿದೆ, ಪ್ರಭಾಮಣಿಯವರೇ. ವಂದನೆಗಳು.<br />-ನಾಗರಾಜ್.Anonymousnoreply@blogger.comtag:blogger.com,1999:blog-7380843745917468110.post-24331504639881513942011-07-31T08:01:18.297-07:002011-07-31T08:01:18.297-07:00ನಿಮ್ಮ ಅಧಿಕಾರದ ಅವಧಿಯಲ್ಲಿನ ಸ೦ದಿಗ್ಧ ಪರಿಸ್ಥಿತಿಗಳಲ್ಲಿ ತ...ನಿಮ್ಮ ಅಧಿಕಾರದ ಅವಧಿಯಲ್ಲಿನ ಸ೦ದಿಗ್ಧ ಪರಿಸ್ಥಿತಿಗಳಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನಗೆ ಬಹಳ ಮೆಚ್ಚುಗೆಯಾದವು. ಭವಿಷ್ಯದ ಪ್ರಜೆಗಳ ಬಗೆಗಿನ ನಿಮ್ಮ ಕಾಳಜಿ ಆದರಣೀಯ ಸರ್, ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7380843745917468110.post-30464465767762896172011-07-27T00:58:30.253-07:002011-07-27T00:58:30.253-07:00ನಾನು ಕೆಟ್ಟವರ ಬಗ್ಗೆ ಬರೆದೆನೆಂದು ಆಕ್ಷೇಪಣೆಯೇ, ಶ್ರೀಧರ್?...ನಾನು ಕೆಟ್ಟವರ ಬಗ್ಗೆ ಬರೆದೆನೆಂದು ಆಕ್ಷೇಪಣೆಯೇ, ಶ್ರೀಧರ್? ನನ್ನ ಕಳಕಳಿ ಅವರ ಮಕ್ಕಳ ಬಗ್ಗೆ! ಸಂತತಿ ಮುಂದುವರೆಯಬಾರದಲ್ಲವೇ?<br />-ನಾಗರಾಜ್.Anonymousnoreply@blogger.comtag:blogger.com,1999:blog-7380843745917468110.post-63279651396509568822011-07-26T04:06:44.937-07:002011-07-26T04:06:44.937-07:00ಬ್ರಷ್ಟ,ದರ್ಪ ಅಧಿಕಾರಿಗಳೂ ಇರ್ತಾರೆ,ಸಜ್ಜನ-ಪ್ರಾಮಾಣಿಕ ಅಧಿ...ಬ್ರಷ್ಟ,ದರ್ಪ ಅಧಿಕಾರಿಗಳೂ ಇರ್ತಾರೆ,ಸಜ್ಜನ-ಪ್ರಾಮಾಣಿಕ ಅಧಿಕಾರಿಗಳೂ ಇರ್ತಾರೆ.ಮಾಧ್ಯಮದವರು ಕೆಟ್ಟವರ ಬಗ್ಗೆ ಬರೆಯುತ್ತಾರೆ. ಸಜ್ಜನರು-ಪ್ರಾಮಾಣಿಕರು ಎಲೆಮರೆಕಾಯಿಯಂತೆ ತಮ್ಮ ಕರ್ತವ್ಯ ತಾವು ನಿರ್ವಹಿಸುತ್ತಿರುತ್ತಾರೆ. ಅವರು ಪ್ರಚಾರಕ್ಕೆ ಬರುವುದೇ ಇಲ್ಲ.ಹಾಸನದಿಂದ ಬೆಂಗಳೂರಿಗೆ ವರ್ಷದಲ್ಲಿ ಲಕ್ಷಾಂತರ ಪ್ರಯಾಣಿಕರು ಸುರಕ್ಷಿತವಾಗಿ ತಲುಪಿದ್ದು ಸುದ್ಧಿಯಾಗುವಿದಿಲ್ಲ. ಯಾವುದೋ ವಾಹನ ಬ್ರೇಕ್ ಫೈಲ್ ಆಗಿ ಮರಕ್ಕೆ ಡಿಕ್ಕಿಯಾದುದು ಪತ್ರಿಕೆಯ ಮುಖಪುಟದ ಸುದ್ಧಿಯಾಗುತ್ತೆ!!hariharapurasridharhttps://www.blogger.com/profile/09773875997683353940noreply@blogger.com