tag:blogger.com,1999:blog-7380843745917468110.post2071530833393701700..comments2023-10-18T07:15:32.706-07:00Comments on ಕವಿಮನ: ನಾವು ಯಾರು ಬಲ್ಲೆವೇನು?-2kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-7380843745917468110.post-41687474970960390322022-01-30T08:57:54.342-08:002022-01-30T08:57:54.342-08:00ನನ್ನ ಜನ್ಮ ರಹಸ್ಯ ನನಗೆ ಗೊತ್ತಿದೆ ಅದನ್ನು ಹೇಳಲು ವೇದಿಕೆ ...ನನ್ನ ಜನ್ಮ ರಹಸ್ಯ ನನಗೆ ಗೊತ್ತಿದೆ ಅದನ್ನು ಹೇಳಲು ವೇದಿಕೆ ಸಿಕ್ಕುತ್ತಿಲ್ಲಬಸವರಾಜುhttps://www.blogger.com/profile/10574229376619240962noreply@blogger.comtag:blogger.com,1999:blog-7380843745917468110.post-40506640396522020002015-05-25T08:42:13.162-07:002015-05-25T08:42:13.162-07:00ಯಮನಪ್ಪ
ವಿವರಿಸುವ ಬಗೆ ಪೂರ್ವಗ್ರಹಕೆ ಎಡೆ ಕೊಟ್ಟಿಲ್ಲ ವಿಷ...ಯಮನಪ್ಪ <br />ವಿವರಿಸುವ ಬಗೆ ಪೂರ್ವಗ್ರಹಕೆ ಎಡೆ ಕೊಟ್ಟಿಲ್ಲ ವಿಷಯಧಾರಿತವಾಗಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-35158911052407710942015-05-24T20:18:48.391-07:002015-05-24T20:18:48.391-07:00nageshamysore
ಪುನರ್ಜನ್ಮದ ವಿಷಯಕ್ಕೆ ಬಂದರೆ ಕರ್ಮಾಂತರ ಫ...nageshamysore<br />ಪುನರ್ಜನ್ಮದ ವಿಷಯಕ್ಕೆ ಬಂದರೆ ಕರ್ಮಾಂತರ ಫಲದ ಅನೇಕ ಪರಿಣಾಮಗಳಿಗೆ ನೇರ ವಿವರಣೆ ಸಿಕ್ಕಿಬಿಡುತ್ತದೆ. ಜೀವಿಯ ಅತ್ಮ ಧರಿಸುವ ವಿವಿಧ ರೂಪಗಳು ಪ್ರತಿ ಜನ್ಮದಲ್ಲು ತಮ್ಮ ಕರ್ಮದಿಂದಲೆ ಮುಂದಿನ ಜನ್ಮದ ಹಣೆಬರಹ ನಿರ್ಧರಿಸುವ ಸಿದ್ದಾಂತವೆ ಕುತೂಹಲಕರ. ಹೀಗಾಗಿ ನಮ್ಮ ವಂಶಾವಳಿ ಪಟ್ಟಿಯ ಹಾಗೆ 'ಜನ್ಮಾವಳಿ' ಅಥವಾ 'ಆತ್ಮವಳಿ' ಪಟ್ಟಿಯೇನಾದರು ಮಾಡಲು ಸಾಧ್ಯವಿದ್ದಿದ್ದರೆ ನಾವೇನಾಗಿದ್ದೆವೆಂಬ ಕುತೂಹಲಕರ ಮಾಹಿತಿ ಸಿಗುತ್ತಿತ್ತೇನೊ ? ತಮಿಳುನಾಡಿನ ದೇವಾಲಯವೊಂದರಲ್ಲಿ ಹೋದ ನನ್ನ ಗೆಳೆಯನೊಬ್ಬ ಅಲ್ಲಿನ ಅಗಸ್ತ್ಯ ನಾಡಿ ಶಾಸ್ತ್ರದನುಸಾರ, ತಾಳೆಗರಿಯೊಂದರಲ್ಲಿದ್ದ ಅವನ ಪೂರ್ವ ಜನ್ಮದ ಇತಿಹಾಸ ನೋಡಿಕೊಂಡು ಬಂದೆ - ಎಂದ. ಆ ಇತಿಹಾಸ ನಿಜವೊ ಸುಳ್ಳೊ, ಮಾನವನಿಗೆ ಅದರ ಕುರಿತ ಕುತೂಹಲ ಮಾತ್ರ ನಿರಂತರ!<br /><br />kavinagaraj <br />ನಿಜ, ನಾಗೇಶರೇ. ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಮನುಷ್ಯನನ್ನು ಒಳ್ಳೆಯ ರೀತಿಯಲ್ಲಿ ನಡೆಯಲು ಸಹಕಾರಿಯಾಗುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.com