tag:blogger.com,1999:blog-7380843745917468110.post2203640809652463213..comments2023-10-18T07:15:32.706-07:00Comments on ಕವಿಮನ: ಜಗತ್ತು ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು!! ಹೇಗೆ??kavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-7380843745917468110.post-18341257236014695692012-04-02T23:50:56.870-07:002012-04-02T23:50:56.870-07:00'ವೇದಸಾಗರ'ದಲ್ಲಿ ಇಲ್ಲದ್ದು ಯಾವುದು ಎಂದು ಆಶ್ಚರ್...'ವೇದಸಾಗರ'ದಲ್ಲಿ ಇಲ್ಲದ್ದು ಯಾವುದು ಎಂದು ಆಶ್ಚರ್ಯವಾಗುತ್ತದೆ. ನಮ್ಮ ಶಕ್ತಿ, ಭಕ್ತಿಗೆ ತಕ್ಕಷ್ಟು ನಮಗೆ ದಕ್ಕೀತು!! ಧನ್ಯವಾದ, ಪ್ರಕಾಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-17196272439149236882012-04-02T09:55:32.931-07:002012-04-02T09:55:32.931-07:00ಆತ್ಮೀಯರೇ,
" ಜಗವ ತಿದ್ದಲು ನೀನಾ...ಆತ್ಮೀಯರೇ,<br /> " ಜಗವ ತಿದ್ದಲು ನೀನಾರಯ್ಯ, ನಿನ್ನ ನೀ ತಿದ್ದಿಕೋ ಮೊದಲು " ಎಂಬ ಬಸವಣ್ಣನವರ ವಚನ ಓದಿದ್ದೆ. ವೇದದಲ್ಲೂ ಈ ಮಾತುಗಳಿವೆ ಎಂಬುದು ಕೇಳಿ ಸಂತೋಷವಾಗಿದೆ. ಧನ್ಯವಾದಗಳು. <br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-7380843745917468110.post-35533479471295429222012-04-02T07:03:02.052-07:002012-04-02T07:03:02.052-07:00ಚತುರ್ವೇದಿಯವರು ಕುರಿತು ವಿಶೇಷ ಲೇಖನಕ್ಕೆ: http://vedaje...ಚತುರ್ವೇದಿಯವರು ಕುರಿತು ವಿಶೇಷ ಲೇಖನಕ್ಕೆ: http://vedajeevana.blogspot.in/2012/03/116.htmlkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-35045949806329993132012-04-02T06:59:42.440-07:002012-04-02T06:59:42.440-07:00ಪಾರ್ಥಸಾರಥಿಯವರೇ, ಪಂ.ಸುಧಾಕರ ಚತುರ್ವೇದಿಯವರಿಗೆ ನಿನ್ನೆ 1...ಪಾರ್ಥಸಾರಥಿಯವರೇ, ಪಂ.ಸುಧಾಕರ ಚತುರ್ವೇದಿಯವರಿಗೆ ನಿನ್ನೆ 116ನೆಯ ವರ್ಷದ ಜನ್ಮದಿನ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಚತುರ್ವೇದಿಯವರ ಶಿಷ್ಯರು. ಚತುರ್ವೇದಿ ಮತ್ತು ಶರ್ಮರವರು ಬೇರೆ ಬೇರೆ ವ್ಯಕ್ತಿಗಳು. ಹೆಸರಿನ ಕಾರಣದಿಂದ ನಿಮ್ಮಂತೆ ಹಲವರು ಭಾವಿಸುವರು. ಚತುರ್ವೇದಿಯವರ ಕುರಿತು ವಿಶೇಷ ಲೇಖನ ಓದಿ, ಪ್ರತಿಕ್ರಿಯಿಸಿರಿ. ಸಂಪದದಲ್ಲೂ ಪ್ರಕಟಿಸಿರುವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-34973375999839357782012-04-02T06:31:54.987-07:002012-04-02T06:31:54.987-07:00ನೀವು ಹಿಂದೊಮ್ಮೆ ಶ್ರೀ ಸುಧಾಕರ ಶರ್ಮರವರಿಗೆ ನೂರು ವಯಸಾಗಿದ...ನೀವು ಹಿಂದೊಮ್ಮೆ ಶ್ರೀ ಸುಧಾಕರ ಶರ್ಮರವರಿಗೆ ನೂರು ವಯಸಾಗಿದೆ ಎಂದು ಬರೆದಂತೆ ನೆನಪು ಸಂಪದದಲ್ಲಿ ಅಥವ ನನ್ನ ನೆನಪೆ ತಪ್ಪೊ ಗೊತ್ತಿಲ್ಲ ಆದರೆ ವೀಡಿಯೋದಲ್ಲಿ ಅಷ್ಟೆ ವಯಸಾದವರಂತೆ ಕಾಣುತ್ತಿಲ್ಲ. ವಿಚಾರಧಾರೆಯ ಮಾತು ನಮಗೆಲ್ಲ ಚಿಂತನೆಯನ್ನು ಪ್ರಚೋದಿಸುತ್ತದೆ/<br />** ಪಾರ್ಥಸಾರಥಿParthasarathyhttps://www.blogger.com/profile/11554500460002596322noreply@blogger.com