tag:blogger.com,1999:blog-7380843745917468110.post2257397179919306151..comments2023-10-18T07:15:32.706-07:00Comments on ಕವಿಮನ: ತುರ್ತುಪರಿಸ್ಥಿತಿ-ಆರೆಸ್ಸೆಸ್-ಗಾಂಧೀಜಿ ಹಾಗೂ ನಾವು!kavinagarajhttp://www.blogger.com/profile/03441731601299137224noreply@blogger.comBlogger8125tag:blogger.com,1999:blog-7380843745917468110.post-88775281139406442212018-03-26T00:45:27.986-07:002018-03-26T00:45:27.986-07:00ಧನ್ಯವಾದ.ಧನ್ಯವಾದ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-30678153092998772902018-03-21T01:14:13.592-07:002018-03-21T01:14:13.592-07:00ಒಳ್ಳೆಯ ಬರಹಒಳ್ಳೆಯ ಬರಹcreative mindshttps://www.blogger.com/profile/12995621531802723492noreply@blogger.comtag:blogger.com,1999:blog-7380843745917468110.post-48952784997537948602014-03-23T01:52:16.188-07:002014-03-23T01:52:16.188-07:00 Jayanth Ramachar on March 20, 2014 - 1:13pm
ಕವಿಗಳ... Jayanth Ramachar on March 20, 2014 - 1:13pm<br />ಕವಿಗಳೇ, ನಿಮ್ಮ ಅನುಭವಗಳನ್ನು ಓದುತ್ತಿದ್ದರೆ ಬಹಳ ರೋಮಾಂಚನವಾಗುತ್ತದೆ. ನಿಮ್ಮ ಒಂದೊಂದು ಅನುಭವಗಳೂ ಇಂದಿನ ಯುವಕರಿಗೆ ಸ್ಪೂರ್ತಿ ತುಂಬುವಂತಿದೆ. ದಯವಿಟ್ಟು ನಿಮ್ಮ ಆದರ್ಶದ ಬೆನ್ನು ಹತ್ತಿ ಪುಸ್ತಕವನ್ನು ಕಳುಹಿಸಿಕೊಟ್ಟರೆ ನಿಮ್ಮೆಲ್ಲ ಅನುಭವಗಳನ್ನು ಒಟ್ಟಿಗೆ ಓದುವ ಸೌಭಾಗ್ಯ ಸಿಕ್ಕಂತಾಗುತ್ತದೆ. ನಿಮ್ಮ ಧೈರ್ಯಶಾಲಿ ಅನುಭವಗಳನ್ನು ಹೀಗೇ ನಿರಂತರವಾಗಿ ಹಂಚಿಕೊಳ್ಳಿ. ಜೈ ಭಗತ್...ಜೈ ಆರ್.ಎಸ್.ಎಸ್.<br /><br /> lpitnal on March 23, 2014 - 9:24am<br />ಹಿರಿಯರಾದ ಕವಿನಾ ರವರಿಗೆ ನಮಸ್ಕಾರಗಳು. ಈ ಜೀವನಾನುಭವ ನಿಜಕ್ಕೂ ಅದ್ಭುತ ಸಿಂಚನವೊಂದನ್ನು ನೀಡಿತು ನನಗೆ. ಎಂಥ ಅಪ್ರತಿಮ ಮಹಾನುಭಾವರನ್ನು ಒಳಗೊಂಡಿದೆ ನಮ್ಮ ಸಂಪದ. ಬಾಲ್ಯದಲ್ಲಿ ಗಾಂಧಿಜಿಯವರ ಚಳುವಳಿಯಲ್ಲಿ ಭಾಗವಹಿಸಿದ, ಸ್ವಾತಂತ್ರ್ಯ ಹೋರಾಟಗಾರರನ್ನು ಸಮೀಪದಿಂದ ನೋಡಿ, ಅವರ ಕೈಕುಲುಕಿ ಕೃತಾರ್ಥನಾಗುತ್ತಿದ್ದೆ. ಅವರ ಆ ಸ್ಪರ್ಶವೇ ನನಗೆ ಪುಳಕ ತಂದು ಕೊಡುತ್ತಿತ್ತು. ಮಹಾತ್ಮಾಜಿಯವರನ್ನು ಕಂಡವರನ್ನೇ, ಅವರ ಅನುಯಾಯಿಗಳನ್ನು ಕಂಡರೆ, ರೋಮಾಂಚನವಾಗಿ ಕೆಲ ನಿಮಿಷ ಅಂಥ ಹಿರಿಯರನ್ನು ದುಂಬಾಲು ಬಿದ್ದು ಮಾತನಾಡಿಸಿ, ಅಭಿನಂದಿಸುತ್ತಿದ್ದೆ. ಒಂದು ರೀತಿ ದೇಶಪ್ರೇಮದ ಕಾರಂಜಿಯ ಪುಳಕ ಮೈಯಲ್ಲೆಲ್ಲಾ ಹರಿದಾಡಿದ ಅನುಭಾವ ಈಗಲೂ ನೆನಪಿದೆ. ಈಗ ಆ ತರಹ ಭಾವ ಅನುಭವಕ್ಕೆ ಬಂದಿರುವುದಿಲ್ಲ, ಬಹು ವರ್ಷಗಳಿಂದ. ಇಂದು ತಮ್ಮ ಲೇಖನಾನುಭವ ಓದಿ ಮತ್ತೆ ಮನ ಬಾಲ್ಯಕ್ಕೆ ಹೋಗಿ, ತಮ್ಮನ್ನು ಸೋಕಬೇಕೆನಿಸಿದೆ. ತಮ್ಮ ಕೈಕುಲುಕಿ ಕೃತಾರ್ಥನಾಗಬಯಸಿದೆ ಮನ. ತಾವು ಸಂಪದಿಗರಾಗಿ ನಮ್ಮೊಡನೆ ಬರಹಗಳಲ್ಲಿ ಸ್ಪಂದಿಸುವ ಒಡನಾಡಿಗಳಾಗಿದ್ದುದೇ ನನಗೆ ಸೌಭಾಗ್ಯ, ಸರ್, ತಮ್ಮಲ್ಲಿ ಬೆಳೆದು ನೆಲೆಯೂರಿದ ಆ ರಸಕ್ಕೆ, ಕುಂದಣವೂ ಸರಿದೂಗದು.. ಬಲ್ಲವರೇ ಬಲ್ಲರು ಕಸ್ತೂರಿ ಪರಿಮಳ ಎನ್ನುವುದೂ ಯಾಕೋ ಮತ್ತೆ ಮತ್ತೆ ನೆನಪಿಗೆ ಬಂತು! ನೂರ್ಕಾಲ ಬಾಳಿ ಸರ್, ಈ ನೆಲ ಪುಣೀತವಾಗಿರಲಿ ತಮ್ಮಂಥವರ ನಿಸ್ಪೃಹರ ಉಸಿರಿನಿಂದ. ಯಾಕೋ ಮನದ ಮಾತು ಹೇಳಬೇಕೆನಿಸಿತು. ಹೇಳಿದೆ. ನಮಸ್ಕಾರಗಳು .<br /><br />kavinagaraj on March 23, 2014 - 10:21am<br />ಭಾವುಕರಾಗಿ ಪ್ರತಿಕ್ರಿಯಿಸಿರುವ ಲಕ್ಷ್ಮೀಕಾಂತ ಇಟ್ನಾಳರಿಗೆ ಕೃತಜ್ಞತೆಗಳು. ಅವಕಾಶವಾದಾಗ ಹಾಸನಕ್ಕೆ ಒಮ್ಮೆ ಬನ್ನಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-58986014635059270362014-03-21T19:22:15.806-07:002014-03-21T19:22:15.806-07:00Jayaprakash Sumana
Kahale pathrike odidda nenapid...Jayaprakash Sumana <br />Kahale pathrike odidda nenapide, Aga obba karyakartharu Alannu Sarvajanika vachanalayadallidalu Prayathnisi sikkibiddu anekara Bandhanakke karanavagiddu gotthu !<br /><br />Kavi Nagaraj <br />ಜಯಪ್ರಕಾಶರೇ, ನೀವು ಹೇಳಿದ ಘಟನೆ ನಡೆದದ್ದು 4-8-1975ರಂದು. ಅಂದು ಬಂಧಿತನಾಗಿದ್ದ ಸ್ನೇಹಿತ ಪೋಲಿಸರ ಆತಿಥ್ಯಕ್ಕೆ ಬೆದರಿ ನನ್ನ ಹೆಸರು ಹೇಳಿಬಿಟ್ಟಿದ್ದ. ಅಂದೇ ರಾತ್ರಿ 11.30ಕ್ಕೆ ನನ್ನ ಬಂಧನವಾಯಿತು. ಅದು ನನ್ನ ಮೊದಲ ಬಂಧನ. ಆ ನಂತರದಲ್ಲಿ ಹಲವಾರು ಸಲ ಬಂಧನಕ್ಕೆ ಒಳಗಾಗಬೇಕಾಯಿತು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-5365576033839696732014-03-20T20:33:33.601-07:002014-03-20T20:33:33.601-07:00ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-14553969280209472582014-03-20T20:33:03.524-07:002014-03-20T20:33:03.524-07:00 Jayanth Ramachar
ಕವಿಗಳೇ, ನಿಮ್ಮ ಅನುಭವಗಳನ್ನು ಓದುತ... Jayanth Ramachar <br />ಕವಿಗಳೇ, ನಿಮ್ಮ ಅನುಭವಗಳನ್ನು ಓದುತ್ತಿದ್ದರೆ ಬಹಳ ರೋಮಾಂಚನವಾಗುತ್ತದೆ. ನಿಮ್ಮ ಒಂದೊಂದು ಅನುಭವಗಳೂ ಇಂದಿನ ಯುವಕರಿಗೆ ಸ್ಪೂರ್ತಿ ತುಂಬುವಂತಿದೆ. ದಯವಿಟ್ಟು ನಿಮ್ಮ ಆದರ್ಶದ ಬೆನ್ನು ಹತ್ತಿ ಪುಸ್ತಕವನ್ನು ಕಳುಹಿಸಿಕೊಟ್ಟರೆ ನಿಮ್ಮೆಲ್ಲ ಅನುಭವಗಳನ್ನು ಒಟ್ಟಿಗೆ ಓದುವ ಸೌಭಾಗ್ಯ ಸಿಕ್ಕಂತಾಗುತ್ತದೆ. ನಿಮ್ಮ ಧೈರ್ಯಶಾಲಿ ಅನುಭವಗಳನ್ನು ಹೀಗೇ ನಿರಂತರವಾಗಿ ಹಂಚಿಕೊಳ್ಳಿ. ಜೈ ಭಗತ್...ಜೈ ಆರ್.ಎಸ್.ಎಸ್.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-66436295780618857622014-03-20T20:29:49.355-07:002014-03-20T20:29:49.355-07:00M A Sriranga
ಗುಣಶೇಖರ್ ಮೂರ್ತಿ ಅವರಿಗೆ-- ಪೋಲಿಸರೆಂದರೆ... M A Sriranga <br />ಗುಣಶೇಖರ್ ಮೂರ್ತಿ ಅವರಿಗೆ-- ಪೋಲಿಸರೆಂದರೆ ಈಗಲೂ ಹೆದರುವ ನಾವುಗಳು ತುರ್ತುಪರಿಸ್ಥಿಯ ಕಾಲದಲ್ಲಿ ತಾವು ಚೆಡ್ಡಿಗಳು ಎಂದು ಹೀಯಾಳಿಸಿರುವ RSS ನವರು ತೋರಿದ ಧೈರ್ಯ ಮತ್ತು ಮಾಡಿದ ಕೆಲಸಗಳನ್ನು ಮರೆತಿರಬಹುದು ಅಥವಾ ತಮಗೆ ತಿಳಿದುಕೊಳ್ಳಲು ಇಷ್ಟವಿಲ್ಲದೆ ಇರಬಹುದು. ನಾನು ಬರೆಯುವುದೇ ಹೀಗೆ, ಮಾತಾಡುವುದೇ ಹೀಗೆ ಎಂಬ ತಮ್ಮ ಮಾತುಗಳು ಸೌಜನ್ಯವಂತೂ ಅಲ್ಲ. ನಾವು ಒಬ್ಬರ ಅಭಿಪ್ರಾಯವನ್ನು ಒಪ್ಪದೇ ಹೋದರೂ ಸಹ ನಮ್ಮ ಟೀಕೆ ವ್ಯಕ್ತಿ ನಿಂದನೆಯ ಮಟ್ಟಕ್ಕೆ ಇಳಿಯಬಾರದು.<br /><br /> nageshamysore <br />ಕವಿಗಳೆ ನಮಸ್ಕಾರ. ಜಪ್ತು ಮಾಡಿದ ದಾಖಲಾತಿ ಪತ್ರ ನಿನ್ನೆ ಮೊನ್ನೆಯದರಷ್ಟು ಹೊಸದಾಗಿದೆ - ಎಷ್ಟೆ ದಿನಗಳು ಕಳೆದರೂ ಮರೆಯಾಗದ ಕಹಿ ನೆನಪಿನ ಕುರುಹಾಗಿಯೆಂಬಂತೆ. ಇದೇನು ಸಾಮಾನ್ಯವಾದ ಸಣ್ಣ ಪ್ರರಕರಣವಲ್ಲ. ಅದರಿಂದಲೆ ನೀವು ಪ್ರಯತ್ನಿಸಿದರೂ ಬಿಡದೆ ಚಿತ್ರ ದೊಡ್ಡದಾಗಿ ಬಂದಿದೆ!<br />ಒಂದಂತೂ ಮೆಚ್ಚಬೇಕಾದ್ದೆಂದರೆ ಆ ದಾಖಲಾತಿಯಲ್ಲಿ ಕಾಣುವ ಸಹನೆ, ಕಾರ್ಯಶ್ರದ್ದೆ - ಪ್ರತಿ ಪುಟದ ಕುರಿತು ದಾಖಲೆಯಿದೆ :-)<br />ಒಟ್ಟಾರೆ, ಅಂತೂ ತುರಂಗವಾಸದ ಅನುಭವವೂ ಆಗಿದೆಯೆಂದಾಯ್ತು.<br />ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು<br /><br /> kavinagaraj<br />ಧನ್ಯವಾದ, ನಾಗೇಶರೇ. ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳ ಲೇಖನಮಾಲೆ ಸಂಪದದಲ್ಲೇ ಹಿಂದೆ ಪ್ರಕಟವಾಗಿವೆ. 29-06-2010ರಿಂದ ಪ್ರಾರಂಭವಾದ ಅಂಚೆಪುರಾಣ ಮತ್ತು ನಂತರದ ದಿನಗಳಲ್ಲಿನ ಸೇವಾಪುರಾಣ ಮಾಲಿಕೆಯಲ್ಲಿ ದಾಖಲಿಸಿರುವ ನನ್ನ ಸೇವಾಕಾಲದ ಘಟನಾವಳಿಗಳಲ್ಲಿ ಈ ಅನುಭವಗಳೂ ಸೇರಿವೆ. ಅವಕಾಶವಾದರೆ ಓದಬಹುದು. ನನ್ನ ಪುಸ್ತಕ "ಆದರ್ಶದ ಬೆನ್ನು ಹತ್ತಿ . . ."ಯಲ್ಲಿ ವಿಸ್ತೃತ ಮಾಹಿತಿಗಳಿವೆ. ಇಚ್ಛಿಸಿದರೆ ಕಳಿಸಿಕೊಡುವೆ. ಮೈಸೂರಿನಲ್ಲಿಯೇ ಇರುವುದಾದರೆ ಒಮ್ಮೆ ಹಾಸನಕ್ಕೆ ಬನ್ನಿ, ಇಲ್ಲಿನ ವೇದಭಾರತಿ ಚಟುವಟಿಕೆಗಳನ್ನೂ ಕಾಣಬಹುದು.<br /><br />kavinagaraj<br />ಜಯಂತ್, ಧನ್ಯವಾದ. ನಿಮ್ಮ ವಿಳಾಸ ಮೇಲ್ ಮೂಲಕ ತಿಳಿಸಿ. ಕಳಿಸುವೆ.<br /><br />nageshamysore <br />ಕವಿಗಳೆ ನಮಸ್ಕಾರ. ನಿಮ್ಮ ಪುಸ್ತಕವನ್ನು ಖಂಡಿತ ಓದಬೇಕು. ನಾನು ಮುಂದಿನ ಬಾರಿ ಮೈಸೂರಿಗೆ ಬರುವ ಮುನ್ನ ತಮಗೆ ಮಾಹಿತಿ ನೀಡಿ ವಿಳಾಸ ಕಳಿಸುತ್ತೇನೆ. ಸಿಂಗಪುರದ ಬದಲು ಮೈಸೂರಿಗೆ ಕಳಿಸುವುದೆ ಉಚಿತ. ಬುಕ್ ಶಾಪ್ ಮುಖಾಂತರ ಮಾರಟಕ್ಕೆ ದೊರಕುವಂತಿದ್ದರೆ, ಅಲ್ಲಿಂದಲೆ ನೇರವಾಗಿ ಖರೀದಿಸುತ್ತೇನೆ :-)kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-56663152839868542862014-03-20T20:25:45.533-07:002014-03-20T20:25:45.533-07:00Parthasarathy Narasingarao
ಸತ್ತ ಕತೆಯ ಕತೆ ಎಂದಿಗೂ ಇ...Parthasarathy Narasingarao <br />ಸತ್ತ ಕತೆಯ ಕತೆ ಎಂದಿಗೂ ಇರುವುದೇ , ಕೋರ್ಟಿನಲ್ಲಿ ಬೇಕಾದ ಸಾಕ್ಷ್ಯ ಒದಗಿಸಲು ಇಂದಿಗೂ ಇಂತವೆಲ್ಲ ಮಾಡುತ್ತಾರೆ, ಆದರೆ ಪುಣ್ಯ ಈಗೆಲ್ಲ ಎಮೆರ್ಜಿನ್ಸಿ ಇಲ್ಲ ಅಷ್ಟೆ.<br />ಓದಿದ್ದೆ ನಿಮ್ಮ ಪುಸ್ತಕದಲ್ಲಿ <br /><br />Jayanth Ramachar <br />ಕವಿಗಳೇ ನಿಮ್ಮ ಒಂದೊಂದು ಅನುಭವವೂ ಇಂದಿನ ಯುವಕರಿಗೆ ಸ್ಪೂರ್ತಿ.<br /><br />Jayaprakash Sumana <br />Kahale pathrike odidda nenapide,<br />Aga obba karyakartharu Alannu Sarvajanika vachanalayadallidalu Prayathnisi sikkibiddu anekara Bandhanakke karanavagiddu gotthu !<br /><br />Kavi Nagaraj <br />ಜಯಪ್ರಕಾಶರೇ, ನೀವು ಹೇಳಿದ ಘಟನೆ ನಡೆದದ್ದು 4-8-1975ರಂದು. ಅಂದು ಬಂಧಿತನಾಗಿದ್ದ ಸ್ನೇಹಿತ ಪೋಲಿಸರ ಆತಿಥ್ಯಕ್ಕೆ ಬೆದರಿ ನನ್ನ ಹೆಸರು ಹೇಳಿಬಿಟ್ಟಿದ್ದ. ಅಂದೇ ರಾತ್ರಿ 11.30ಕ್ಕೆ ನನ್ನ ಬಂಧನವಾಯಿತು. ಅದು ನನ್ನ ಮೊದಲ ಬಂಧನ. ಆ ನಂತರದಲ್ಲಿ ಹಲವಾರು ಸಲ ಬಂಧನಕ್ಕೆ ಒಳಗಾಗಬೇಕಾಯಿತು.<br /><br /> gunashekara murthy <br />ಪ್ರೀತಿಯ ಸ್ನೇಹಿತರಾದ ನಾಗರಾಜ ರವರೇ, ನೀವು ನಿಜವಾಗಲು ಚಡ್ಡಿಯವರೆಂದು ನಾನು ಮೊದಲೇ ಬಲ್ಲೆ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನೂ ಸಂಭಂದವೆಂದು ನಾಣುಡಿಯಂತೆ ನೀವು ಗಾಂಧಿಯ ಬಗ್ಗೆ ಹೇಳಲಿಲ್ಲವೇ .........? ನಿಮಗೇ ಗಾಂಧಿ ಎಂದರೇ ಆಗದು ನೀವು ಇಟ್ಟಿರಲು ಕಾರಣ ಪಾಪ ಜಡ್ಜಿಗೆ ಅರಿತು ಅರಿಯದಿರಬಹುದಲ್ಲವೇ.............?<br />ನಾನು ಯಾವಾಗಲು ಹೀಗೇ ಬರೆಯುವುದು ಇಚ್ಚಿಸಿದಲ್ಲಿ ಉತ್ತರ ಬರೆಯಿರಿ ಇಲ್ಲವೇ ಮುಚ್ಚಿ ಹಾಕಿಬಿಡಿ.<br /><br /> kavinagaraj <br />ಮಿತ್ರ ಗುಣಶೇಖರಮೂರ್ತಿಯವರೇ, ಈ ಲೇಖನದಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕೋರುವೆ. ಅದರಲ್ಲಿನ ಗಾಂಧಿ ಎಂಬ ಹೆಸರನ್ನು ತೆಗೆದುಕೊಂಡು ನನಗೆ ಗಾಂಧಿ ಎಂದರೆ ಆಗದು ಎಂಬ ನಿರ್ಧಾರಕ್ಕೆ ಬಂದುದು ನನಗೆ ಸರಿಕಾಣಿಸಲಿಲ್ಲ. ಗಾಂಧಿ ಲೇಖನದ ವಿಷಯಕ್ಕೆ ಪೂರಕವಾಗಿದೆ. ಗಾಂಧೀಜಿಯ ಜೀವನಚರಿತ್ರೆ ಅಭ್ಯಸಿಸಿರುವೆ. ಅವರ ಹಲವಾರು ವಿಚಾರಗಳು ನನಗೆ ಮೆಚ್ಚುಗೆಯಾದದ್ದಾಗಿವೆ. 'ಚಡ್ಡಿಯವನು' ಎಂಬ ನಿಮ್ಮ ಪದಬಳಕೆಯಲ್ಲಿ ನೀವು ನನ್ನ ಬಗ್ಗೆ ಹೊಂದಿರುವ ಪೂರ್ವಾಗ್ರಹಪೀಡಿತ ಭಾವನೆ ಕಂಡೆ. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವಗಳಿರುತ್ತವೆ. ಯಾವುದೇ ಸಂಘ, ಸಂಸ್ಥೆ, ಸಂಘಟನೆ, ಪಕ್ಷ (ಕಮ್ಯೂನಿಸ್ಟ್ ಇರಬಹದು, ಬೇರೆ ಯಾವುದೇ ಇರಬಹುದು) ಸೇರಿದ ವ್ಯಕ್ತಿಗಳಿಗೂ ಸಹ ತಮ್ಮದೇ ಆದ ವೈಯಕ್ತಿಕ ನಿಲುವುಗಳೂ, ವ್ಯಕ್ತಿತ್ವಗಳೂ ಇರುತ್ತವೆ. ಯಾರನ್ನೂ ಅವರು ಮೆಚ್ಚುಗೆ ಹೊಂದಿರಬಹುದಾದ ಸಂಸ್ಥೆ/ಮತ್ತಾವುದರೊಂದಿಗೋ ಥಳುಕು ಹಾಕಿ ನೋಡುವುದು ಸರಿಯಲ್ಲವೆಂದು ನನ್ನ ಅನಿಸಿಕೆ. 'ನೀವು ಹೀಗೆಯೇ ಬರೆಯುವುದು' ಎಂದು ನೀವೇ ಹೇಳಿಕೊಂಡಿರುವುದರಿಂದ ಈ ಕುರಿತು ಚರ್ಚೆ ಮುಂದುವರೆಸುವ ಇಚ್ಛೆ ನನಗಿಲ್ಲ, ನೀವು ಇದಕ್ಕೂ ಏನೇ ಪ್ರತಿಕ್ರಿಯೆ ನೀಡಿದರೂ ನನ್ನ ಅಭ್ಯಂತರವಿಲ್ಲ.kavinagarajhttps://www.blogger.com/profile/03441731601299137224noreply@blogger.com