tag:blogger.com,1999:blog-7380843745917468110.post2450407997154337949..comments2023-10-18T07:15:32.706-07:00Comments on ಕವಿಮನ: ಸೇವಾ ಪುರಾಣ -7: ಸಂಕಷ್ಟದ ಸರಮಾಲೆkavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-7380843745917468110.post-90281344592080782122013-05-13T02:29:36.434-07:002013-05-13T02:29:36.434-07:00ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನೇಕರನ್ನು ಜೈಲಿಗೆ ಅಟ್ಟ...ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನೇಕರನ್ನು ಜೈಲಿಗೆ ಅಟ್ಟಿದ್ದ ಬಗ್ಗೆ ಕೇಳಿದ್ದೆ. ಆದರೆ ಇಷ್ಟೆಲ್ಲಾ ಭಯಂಕರವಾಗಿ ಪೊಲೀಸರು ವರ್ತಿಸಿದ್ದರೆಂದು ತಿಳಿದಾಗ ಖೇದವಾಯಿತು...ಮನುಷ್ಯ ಕಷ್ಟದಲ್ಲಿರುವಾಗ ಎಲ್ಲರೂ ಕೆಳಗೆ ತಳ್ಳಲು ನೋಡುತ್ತಾರೆಂಬುದು ಕಟುಸತ್ಯ...ನಿಮ್ಮ ಸ್ಥೈರ್ಯ ಕಂಡು ನನಗೆ ವೀರ ಸಾವರ್ಕರ್ ಅವರ ನೆನಪಾಯಿತು...ಹಂಚಿಕೊಡದ್ದಕ್ಕಾಗಿ ಧನ್ಯವಾದಗಳು...ವಂದೇ ಮಾತರಂಧೀ ಶಕ್ತಿhttps://www.blogger.com/profile/03941630264093867369noreply@blogger.comtag:blogger.com,1999:blog-7380843745917468110.post-82078871716106193972013-05-12T03:57:20.917-07:002013-05-12T03:57:20.917-07:00ಸರ್.. ನಿಜಕ್ಕೂ ಅದ್ಭುತ ಅನುಭವಗಳು ನಿಮ್ಮವು..!ಸರ್.. ನಿಜಕ್ಕೂ ಅದ್ಭುತ ಅನುಭವಗಳು ನಿಮ್ಮವು..!Anonymoushttps://www.blogger.com/profile/09308424770460535103noreply@blogger.comtag:blogger.com,1999:blog-7380843745917468110.post-55258312182984521752012-05-30T22:06:55.231-07:002012-05-30T22:06:55.231-07:00ಚೇತನ್ ಕೋಡುವಳ್ಳಿ
22JUL2010 4:03
ಸೂಪರ್
ಮುಂದುವರೆಯಲಿ ...ಚೇತನ್ ಕೋಡುವಳ್ಳಿ<br />22JUL2010 4:03<br /> ಸೂಪರ್<br />ಮುಂದುವರೆಯಲಿ ನಾಗರಾಜವ್ರೆ<br /><br />ಸುರೇಶ್ ನಾಡಿಗ್<br />22JUL2010 5:29<br />nagarajare, hats off. nimma kathe Odutiddare myella bevarutte. neevu intha kastagalannu edurisiddira endu tilliyuvude illa. nimma nagu mare machutte. nanu nimma abhimani yagiddene.<br /> <br />Kavinagaraj<br />22JUL2010 7:31<br />ಮೆಚ್ಚಿದ್ದಕ್ಕೆ ಧನ್ಯವಾದ, ಸುರೇಶ್.<br /><br />Kavinagaraj<br />22JUL2010 7:30<br />ಧನ್ಯವಾದ, ಮೆಚ್ಚಿದ್ದಕ್ಕೆ, ಚಿಕ್ಕೂ.<br /><br />ಬೆಳ್ಳಾಲ ಗೋಪೀನಾಥ ರಾವ್<br />22JUL2010 7:48<br />ನಿಜ ಕವಿಯವರೇ<br />ನಿಮ್ಮ ಅನುಭವ ಕರುಳು ಹಿಂಡುವಂತಿದೆ. ಸಮಾಜ ಘಾತುಕರು ನಾಯಿಯ ಹಾಗೆ ಎಂತ ಎಲ್ಲೋ ಓದಿದ್ದೆ ನಾವು ಹೆದರಿದರೆ ನಮ್ಮನ್ನು ಹೆದರಿಸುತ್ವೆ, ಅದೇ, ನಾವು ಹಿಂದಿರುಗಿ ನಿಂತರೆ ತಾನೇ ಓಡುತ್ವೆ, ನನಗೂ ಇಂತಹ ಅನುಭವ ಆಗಿದೆ, ನಿಮ್ಮೊಡನೆ ಪ್ರಹರಿಯಲ್ಲಿ ಹಂಚಿಕೊಳ್ಳುತ್ತೇನೆ.<br />ನನ್ನ ತಮ್ಮನು ಸುಮಾರು ೨೮ ದಿನಗಳಿಂದ ಅಸ್ವಸ್ಠನಾಗಿದ್ದ , ಆಸ್ಪತ್ರೆಯಲ್ಲೂ ಇದ್ದ,ನಿನ್ನೆ ತಾನೇ ಅವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದೆವು.<br />ಅದಕ್ಕೇ ನನ್ನ ಬ್ಲಾಗ್ ಮುಂದುವರಿಸಲಾಗಲಿಲ್ಲ. ಆದರೆ ಒಂದಂತೂ ನಿಜ ಆ ಮೇಲಿನ ಶಕ್ತಿಯೆದುರಿಗೆ ಮಾನವ ಮೂಕ ಪ್ರೇಕ್ಷಕನಷ್ಟೇ.<br /><br />Kavinagaraj<br />22JUL2010 9:44<br />ನಮಸ್ಕಾರ ಗೋಪಿನಾಥ್. ನಿಮ್ಮ ಸಹೋದರ ಶೀಘ್ರ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಮನಮುಟ್ಟುವ ಕಳಕಳಿಗೆ ಕೃತಜ್ಞನಾಗಿದ್ದೇನೆ.<br /><br />ಹೊಳೆ ನರಸೀಪುರ ಮಂಜುನಾಥ<br />22JUL2010 9:40<br />ಕವಿ ನಾಗರಾಜರೆ, ಆ ಇ೦ದಿರಮ್ಮ ಹೇರಿದ ತುರ್ತು ಪರಿಸ್ಥಿತಿಯಿ೦ದಾಗಿ ಹೇಗೆ ಜನಸಾಮಾನ್ಯರು ಕಷ್ಟಕೋಟಲೆಗಳನ್ನೆದುರಿಸಿದರು ಅನ್ನುವುದು ನಿಮ್ಮ ಲೇಖನಗ<br />ಳಿ೦ದ ಮನದಟ್ಟಾಗುತ್ತಿದೆ. ಆ ಪರಿಸ್ಥಿತಿಯಲ್ಲೂ ನಿಮ್ಮ ಆತ್ಮವಿಶ್ವಾಸ ಕುಗ್ಗದೆ ಇದ್ದದ್ದು ಇತರರಿಗೆ ಖ೦ಡಿತ ಮಾರ್ಗದರ್ಶಿಯಾಗಿದೆ.<br /><br />Kavinagaraj<br />22JUL2010 9:46<br />ಆತ್ಮೀಯ ಮಂಜು, ನಿಮ್ಮ ಬೆನ್ನು ತಟ್ಟುವ ಪ್ರತಿಕ್ರಿಯೆಗೆ ಹೃತ್ಪೂರ್ವಕ ಕೃತಜ್ಞತೆಗಳು.<br /><br />Komal<br />22JUL2010 9:44<br />ನಾಗರಾಜರೆ, ನಿಮ್ಮ ಜೀವನದಲ್ಲಿ ಇಷ್ಟೆಲ್ಲಾ ನಡೆದಿದೆಯೇ. ಆಶ್ಚರ್ಯ ಮತ್ತು ಭಯವಾಗುತ್ತೆ. ನಿಮ್ಮ ಆತ್ಮ ಸ್ಥೈರ್ಯ ಮೆಚ್ಚಲೇಬೇಕು.<br />ಧನ್ಯವಾದಗಳು<br /><br />Kavinagaraj<br />22JUL2010 9:47<br />ಪ್ರಿಯ ಕೋಮಲ್ ಕುಮಾರ್, ನಿಮ್ಮ ಪ್ರತಿಕ್ರಿಯಗೆ ವಂದನೆಗಳು.<br /><br />ಹರಿಹರಪುರಶ್ರೀಧರ್<br />22JUL2010 9:51<br />ಸಂಪದ ಮಿತ್ರರೇ,<br />ಈಘಟನೆ ನಡೆದದ್ದು ೧೯೭೫ ರ ತುರ್ತು ಪರಿಸ್ಥಿತಿಯಲ್ಲಿ. ನಾನು ೧೯೭೪ ಜೂನ್ ತನಕ ಹಾಸನದಲ್ಲಿ ಓದುತ್ತಿದ್ದವನು ನಾಗರಾಜರ ಒಡನಾಟದಲ್ಲಿದ್ದವನೇ. ಆನಂತರ ನಾನು ತುರ್ತುಪರಿಸ್ಥಿತಿಯ ಕಾಲದಲ್ಲಿ ಬೆಂಗಳೂರಿನಲ್ಲಿದ್ದೆ.ಆಗ ಈಗಿನಂತೆ ಟಿ.ವಿ.ಮಾಧ್ಯಮಗಳಿಲ್ಲ. ಪತ್ರಿಕೆಯ ಬಾಯ್ ಮುಚ್ಚಲಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ನಡೆಯುತ್ತಿದ್ದ ಆಂಧೋಳನದ ಸುದ್ಧಿಗಾಗಿಯೇ ಕಹಳೆ ಎಂಬ ಗುಪ್ತಪತ್ರಿಕೆ ನಡೆಯುತ್ತಿತ್ತು. ಅದರಲ್ಲಿ ಕೆಲವು ಸುದ್ಧಿ ತಿಳಿಯಬಹುದಾಗಿತ್ತು.ಆಗಿನ ಭೂಗತ ಕೆಲಸ ನೆನಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ.ಎಂತಹಾ ಕೆಚ್ಚು! ಪ್ರತಿದಿನ ಜೈಲು ಸೇರುತ್ತಿದ್ದ ನೂರಾರು ದೇಶಭಕ್ತರು. ಸ್ವಾತಂತ್ರ್ಯಾನಂತರದ ಮೊದಲನೆಯ ಅತಿ ದೊಡ್ದ ಹೋರಾಟ.೧೯೭೫-೭೬ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ನಂತರ ಮತ್ತೆ ಆ ದುಸ್ಸಾಹಸವನ್ನು ಯಾವ ಸರ್ಕಾರವೂ ಮಾಡಲಿಲ್ಲ. ಅಂದು ಜೈಲಿನಲ್ಲಿ ಹೋರಾಟಗಾರರಿಗೆ ಕೊಡುತ್ತಿದ್ದ ಚಿತ್ರ ಹಿಂಸೆಯನ್ನು ಇಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈಗಿನ ರೈತ ಚಳುವಳಿ ಇರಬಹುದು, ಭಾಷಾ ಚಳುವಳಿ ಇರಬಹುದು, ಯಾವುದೂ ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟಕ್ಕೆ ಸಾಟಿಯಲ್ಲ. ನಾಗರಾಜರು ಕಡಕ್ ವಾದಿ. ಯಾವುದನ್ನೂ ಕಾಂಪ್ರಮೈಸ್ ಮಾಡಿಕೊಳ್ಳುವ ಸ್ವಭಾವದವರಲ್ಲ.ಹೀಗಾಗಿ ತುಂಬಾ ಪೆಟ್ಟು ತಿಂದವರು.ಅಪರೂಪದಲ್ಲಿ ಅಪರೂಪದ ವ್ಯಕ್ತಿ.<br /><br />Kavinagaraj<br />22JUL2010 10:11<br />ಮಿತ್ರ ಶ್ರೀಧರ್, ನಿಮ್ಮ ಪ್ರತಿಕ್ರಿಯೆ ನನಗೆ ಪ್ರೇರಕ. ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.com