tag:blogger.com,1999:blog-7380843745917468110.post4941036236953602233..comments2023-10-18T07:15:32.706-07:00Comments on ಕವಿಮನ: ಸಸ್ಯಾಹಾರ ಮತ್ತು ಹಿಂದೂಧರ್ಮkavinagarajhttp://www.blogger.com/profile/03441731601299137224noreply@blogger.comBlogger4125tag:blogger.com,1999:blog-7380843745917468110.post-84343201369521069092011-12-28T09:58:40.492-08:002011-12-28T09:58:40.492-08:00Upayukta lekhana sir...Upayukta lekhana sir...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7380843745917468110.post-20566673980132259912011-12-26T05:19:16.424-08:002011-12-26T05:19:16.424-08:00ಆತ್ಮೀಯರಾದ ಪ್ರಕಾಶ್ ಮತ್ತು ಶ್ರೀಧರರಿಗೆ ವಂದನೆ. ಮೊದಲನೆಯದ...ಆತ್ಮೀಯರಾದ ಪ್ರಕಾಶ್ ಮತ್ತು ಶ್ರೀಧರರಿಗೆ ವಂದನೆ. ಮೊದಲನೆಯದಾಗಿ ಇದು ಅನುವಾದಿತ ಲೇಖನವಾದ್ದರಿಂದ ನನ್ನ ಅಭಿಪ್ರಾಯ ವ್ಯಕ್ತನೆಗೆ ಅವಕಾಶವಿಲ್ಲ. ಸೇವಿಸುವ ಆಹಾರ (ಕೇಳುವುದು, ನೋಡುವುದು ಸಹ ಆಹಾರವೇ)ನಮ್ಮ ಸ್ವಭಾವದ ಮೇಲೆ ಪರಿಣಾಮ ಬೀರುವುದು ಎಂಬುದು ನನ್ನ ಅಭಿಪ್ರಾಯ.ಯಾವ ಆಹಾರ ಸೇವಿಸಬೇಕೆಂಬುದಕ್ಕೆ ಸೂಕ್ತ ಆಯ್ಕೆ ನಮ್ಮದೇ. ತಕ್ಕ ಫಲ ಪಡೆಯುವವರೂ ನಾವೇ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-23437041602100731952011-12-24T08:08:33.269-08:002011-12-24T08:08:33.269-08:00ಈ ವಿಚಾರದಲ್ಲಿ ವೇದವು ಏನು ಹೇಳುತ್ತದೆ? ಇಲ್ಲಿ ನೋಡಿ
http:...ಈ ವಿಚಾರದಲ್ಲಿ ವೇದವು ಏನು ಹೇಳುತ್ತದೆ? ಇಲ್ಲಿ ನೋಡಿ<br />http://agniveer.com/6122/no-beef-in-vedas-ka/<br />ಕೊಂಡಿಯಲ್ಲಿರುವ ಲೇಖನದ ಒಂದು ಭಾಗ ಇಲ್ಲಿದೆ.<br />[ಯಜುರ್ವೇದ ೧೪.೮<br />ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು<br />ಕ್ರವಿದ - ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು<br />ಪಿಶಾಚ – ಪಿಸಿತ (ಮಾಂಸ) + ಅಶ (ತಿನ್ನುವವನು) = ಮಾಂಸ ತಿನ್ನುವವನು<br />ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) = ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು<br />ಗರ್ಭದ ಮತ್ತು ಅಂಡದ – ಗರ್ಭವನ್ನು ಅಥವ ಮೊಟ್ಟೆಯನ್ನು ತಿನ್ನುವವನು<br />ವೇದ ಲಿಪಿಗಳಲ್ಲಿ ಮಾಂಸ ತಿನ್ನುವವರನ್ನು ಯಾವಾಗಲು ನೀಚ ದೃಷ್ಟಿಯಿಂದ ನೋಡಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಷಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಹೊರಗಿಡಿಸಲಾಗಿದೆ]<br /><br />ಇನ್ನು ನನ್ನ ಅಭಿಪ್ರಾಯ:<br /> ಮನುಷ್ಯನ ಶರೀರವು ಮಾಂಸಾಹಾರಮಾಡಲು ರಚಿತವಾಗಿಲ್ಲವೆಂಬ ಮಾತು ಕೇಳಿರುವೆ.<br />ಸಸ್ಯಾಹಾರವನ್ನು ತಿಂದು ಜೀರ್ಣಿಸಿಕೊಳ್ಳಲು ಸಾಮರ್ಥ್ಯವೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಮಾಂಸಾಹರವನ್ನು ಈಗ ಉಪಯೋಗಿಸುತ್ತಿರುವವರೂ ಕೂಡ ತ್ಯಜಿಸುವ ಕಾಲ ದೂರವಿಲ್ಲ.<br />ನಿರ್ಮಲ ಮನೋಭಾವಕ್ಕೆ ಸಾತ್ವಿಕ ಆಹಾರವೇ ಬೇಕುvedasudhehttps://www.blogger.com/profile/00612354393874564425noreply@blogger.comtag:blogger.com,1999:blog-7380843745917468110.post-69601938199435954182011-12-23T23:10:27.585-08:002011-12-23T23:10:27.585-08:00ಶ್ರೀ ನಾಗರಾಜ್ ರವರೆ,
ನಿಮ್ಮ ಲೇಖನಕ...ಶ್ರೀ ನಾಗರಾಜ್ ರವರೆ,<br /><br /> ನಿಮ್ಮ ಲೇಖನಕ್ಕೆ ನನ್ನ ಅನಿಸಿಕೆ. <br /><br /><br /> ಬದುಕಲು ಆಹಾರ ಅವಶ್ಯಕ. ಹಿತವಾದ ಮಿತವಾದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಇದು ಸಸ್ಯಹಾರವೋ ಮಾಂಸಹಾರವೋ ಎಂಬುದು ಇಲ್ಲಿನ ಪ್ರಶ್ನೆ. ಇಲ್ಲಿ ಧರ್ಮದ ಪ್ರಶ್ನೆ ಬೇಡ.<br /><br /> ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರಗಳಲ್ಲಿ ಎಲ್ಲವು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ. ನಮ್ಮ ಬದುಕಿಗೆ ಇದು ಸಹಕಾರಿಯಾಗುತ್ತವೆ. ನಮ್ಮ ಆಯ್ಕೆಯಲ್ಲಿ ಯಾವುದು ಹಿತವೋ ಅದು ನಮ್ಮ ಬದುಕಿನ ದಾರಿಯಾಗುತ್ತದೆ. ಇದು ಸರಿ, ಇದು ತಪ್ಪು ಎಂದು ನಿರ್ಧಾರ ಮಾಡುವುದು ಆಹಾರದ ವಿಚಾರದಲ್ಲಿ ಸಲ್ಲ. ಆನೆಗೆ ಯಾವುದು ಹಿತವೋ ಅದು ಸಿಂಹಕ್ಕೆ ಹಿತವಾಗಬೇಕಿಲ್ಲ. ನಮಗೆ ಹಿತವಾದದ್ದು ಬೇರೊಬ್ಬರಿಗೆ ಅಹಿತವಾಗಬಹುದು. ಆದ್ದರಿಂದ ಆಹಾರದ ವಿಚಾರದಲ್ಲಿ ಅವರವರ ದೇಹ ಪ್ರಕೃತಿಯನ್ನು ಅನುಸರಿಸಿ ಬೇಕು ಬೇಡಗಳು ನಿರ್ಧಾರವಾಗುತ್ತದೆ. ಇಲ್ಲಿ ಒಂದನ್ನು ಸ್ಪಷ್ಟವಾಗಿ ಹೇಳಬಹುದು ಯಾವ ಆಹಾರವನ್ನೇ ಆದರು ಹಿತವಾಗಿ ಮಿತವಾಗಿ ಸೇವಿಸಿದರೆ ದೇಹಕ್ಕೆ, ಮನಸ್ಸಿಗೆ ಒಳ್ಳೆಯದು. "ಅಧಿಕಸ್ಯ ಅಮೃತಂ ವಿಷಂ".<br /><br /> <br /><br /> ವಂದನೆಗಳೊಂದಿಗೆ,<br /><br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.com