tag:blogger.com,1999:blog-7380843745917468110.post5079588148628791858..comments2023-10-18T07:15:32.706-07:00Comments on ಕವಿಮನ: ಅನ್ನಭಾಗ್ಯವೂ, ತಳಪಾಯ ಸರಿಯಿರದ ಕಟ್ಟಡವೂ!kavinagarajhttp://www.blogger.com/profile/03441731601299137224noreply@blogger.comBlogger6125tag:blogger.com,1999:blog-7380843745917468110.post-86303248030379150962015-07-25T00:18:11.662-07:002015-07-25T00:18:11.662-07:00santhosha shastry
ಬಹಳ ಅರ್ಥವತ್ತಾದ ಲೇಖನ. ಆದ್ರೆ, ...santhosha shastry <br />ಬಹಳ ಅರ್ಥವತ್ತಾದ ಲೇಖನ. ಆದ್ರೆ, ನಮ್ಮ ದುರಾದೃಷ್ಟ, ಇದು ಅರ್ಥವಾಗಬೇಕಾದವರಿಗೆ ಅರ್ಥವಾಗೋಲ್ಲ!! ಹಾಗಾಗಿ, ಅನರ್ಥ ಕಟ್ಟಿಟ್ಟ ಬುತ್ತಿ.<br /><br />kavinagaraj <br />ವಂದನೆಗಳು, ಸಂತೋಷ ಶಾಸ್ತ್ರಿಗಳೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-87040348576134138542015-07-21T23:47:28.883-07:002015-07-21T23:47:28.883-07:00Nagaraj Bhadra
ಹೌದ ಸರ್.ಹಷ೯ ಗುಪ್ತಾವರು ಬೀದರ. ಜಿಲ್ಲೆ...Nagaraj Bhadra <br />ಹೌದ ಸರ್.ಹಷ೯ ಗುಪ್ತಾವರು ಬೀದರ. ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಬೀದರನಲ್ಲಿ ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅಂಥ ಕೇಳಿದೆ ಸರ್. ಬೀದರನಲ್ಲಿ ರಸ್ತೆಗಳ ಅಭಿವೃದ್ಧಿ, ಅದನ್ನು ಒಳ್ಳೆಯ ಪ್ರವಾಸಿ ತಾಣವನಾಗಿ ಮಾಡಿದ್ದಾರೆ ಸರ್.ಅವರ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಸರ್.ನೀವು ಅವರ ಜೊತೆ ಕೆಲಸ ಮಾಡಿದ್ದೀರಿ ಅವರ ಬಗ್ಗೆ ನಿಮಗೆ ಹೆಚ್ಚು ಗೊತ್ತಿರುತ್ತದೆ ಸರ್.<br /><br />kavinagaraj <br />ನಮಸ್ತೆ, ನಾಗರಾಜಭದ್ರರವರೇ. ಹರ್ಷಗುಪ್ತರವರು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ. ಅವರಲ್ಲಿನ ಮದ,ದರ್ಪ, ದುರಹಂಕಾರಗಳು ತಗ್ಗಿದರೆ ಅವರು ಒಳ್ಳಯೆ ಜನಸ್ನೇಹಿ ಅಧಿಕಾರಿಯಾದಾರು. ನನ್ನ ಲೇಖನವೊಂದರಲ್ಲಿ ಒಬ್ಬ ಅಧಿಕಾರಿಯ ಬಗ್ಗೆ ಉಲ್ಲೇಖಿಸಿರುವೆ. ಲಿಂಕ್ ಇಲ್ಲಿದೆ. ಅವರು ಯಾರೆಂದು ನೀವಏ ಊಹಿಸಿ.<br />http://sampada.net/%E0%B2%AE%E0%B2%A6%E0%B2%A6-%E0%B2%B5%E0%B2%BF%E0%B2%...<br /><br />lpitnal<br />ಸರ್, ಕಣ್ತೆರೆಸುವ ಸಕಾಲಿಕ ಲೇಖನ. ಇನ್ನೂ ಬಹಳಷ್ಟು ಸುಧಾರಣೆಗಳು ಆಗಬೇಕಿದೆ ಎನಿಸುತ್ತಿದೆ. ಒಟ್ಟಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬ ಮಾನವೀಯ ಕಾಳಜಿ ನನಗೆ. ಹೇಗೆ ಪ್ರತಿಕ್ರೆಯಿಸಬೇಕೋ ಅರಿಯೆ. ಇದೊಂದು ಬಹು ಗಹನ ವಿಷಯ. ಸಾಕಷ್ಟು ಮಾಹಿತಿ ಕಲೆಹಾಕಿ ವಿಷಯ ಪ್ರಸ್ತಾವನೆ ಮಾಡಿದ್ದು, ಅನೇಕ ವಿಷಯಗಳನ್ನು ತಿಳಿಯುವಂತಾಯಿತು.<br /><br />kavinagaraj <br />ವಂದನೆಗಳು, ಇಟ್ನಾಳರೇ.<br /><br />Venkatesh Jois <br />Annabagya entahavarige siguttilla. eddavara swattaguttiruvudu vishadada sangati.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-89249698282007177162015-07-21T09:08:48.448-07:002015-07-21T09:08:48.448-07:00 Nagaraj Bhadra
ಉತ್ತಮ ಲೇಖನ ಸರ್. ಸರಕಾರವು ಅನಭಾಗ್ಯ ಯ... Nagaraj Bhadra <br />ಉತ್ತಮ ಲೇಖನ ಸರ್. ಸರಕಾರವು ಅನಭಾಗ್ಯ ಯೋಜನೆ ಘೋಷಣೆ ಮಾಡಿದ್ದಾಗ ಆಹಾರ ಮತ್ತು ಸರಬರಾಜು ಇಲಾಖೆಯ ಪ್ರಧಾನ ಕಾಯ೯ದಶಿ೯ಯಾಗಿ ಪ್ರಮಾಣೀಕ ಹಾಗೂ ದಕ್ಷ ಅಧಿಕಾರಿ ಹಷ೯ ಗುಪ್ತಾವರನ್ನು ನೇಮಿಸಿತ್ತು. ಅವರು ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.ರೇಶನ್ ಅಂಗಡಿಗಳಲ್ಲಿ ಬಯೋಮೇಟ್ರರಿಕ ವ್ಯವಸ್ಥೆವನ್ನು ಜಾರಿಮಾಡಿದರು.ಆದರೆ ಸರಕಾರವನ್ನು ಕೆಲವು ತಿಂಗಳ ಹಿಂದೆ ಅವರನ್ನು ಬೇರೆ ಇಲಾಖೆಗೆ ವಗ೯ವಾಣೆ ಮಾಡಿದು ವಿಪ೯ಯಾಸವೆ ಸರಿ.<br /><br />kavinagaraj <br />ವಂದನೆಗಳು, ನಾಗರಾಜಭದ್ರರವರೇ, ಹರ್ಷಗುಪ್ತರವರು ಪುತ್ತೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ನಾನು ಪುತ್ತೂರಿನಲ್ಲಿ ತಹಸೀಲ್ದಾರ್ ಆಗಿದ್ದೆ. ಅವರ ಬಗ್ಗೆ ನನ್ನ ಅಭಿಪ್ರಾಯ ಬೇರೆಯದೇ ಆಗಿದೆ. ಇರಲಿ, ಈ ವಿಷಯ ಲೇಖನಕ್ಕೆ ಪ್ರಸ್ತುತವಲ್ಲವಾದುದರಿಂದ ಬಿಟ್ಟುಬಿಡುವೆ. ಯಾವುದೇ ಬದಲಾವಣೆ ಮೇಲಿನಿಂದ ಬರಬೇಕು. ಅದು ಇಂದಿನ ಸ್ಥಿತಿಯಲ್ಲಿ ನಿರೀಕ್ಷಿಸುವುದು ಕಷ್ಟವೇ ಸರಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-78505692171560051502015-07-21T08:14:33.927-07:002015-07-21T08:14:33.927-07:00nageshamysore
ಯಾವುದೆ ಭಾಗ್ಯವಾಗಲಿ ಯೋಜನೆಯ ಫಲ ನಿಶ್ಚಿತ...nageshamysore <br />ಯಾವುದೆ ಭಾಗ್ಯವಾಗಲಿ ಯೋಜನೆಯ ಫಲ ನಿಶ್ಚಿತವಾಗಿ ಫಲಾನುಭವಿಗಳಿಗೆ ತಲುಪಿಸುವಂತಹ ವ್ಯವಸ್ಥೆ ನಮ್ಮಲ್ಲಿರದಿರುವುದು ದೊಡ್ಡ ದುರಂತ. ಅಂಕಿ ಅಂಶಗಳ ಸಮೇತ ಸಂಪೂರ್ಣ ವಿವರವನ್ನೊದಗಿಸಿದ 'ಅನ್ನಭಾಗ್ಯ..' ಉತ್ತಮ ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ಕವಿಗಳೆ :-)<br /><br />kavinagaraj <br />'ಮುಖಪುಸ್ತಕ'ದ ನಿಲುಮೆ ಗುಂಪಿನಲ್ಲಿ ಶ್ರೀ ಸತೀಶ ಚಪ್ಪರಿಕೆ ಎಂಬವರು ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿ, ಶ್ರೀ ಭೈರಪ್ಪನವರನ್ನು ಮತ್ತು ಯೋಜನೆ ವಿರೋಧಿಸುವವರನ್ನು ಟೀಕಿಸಿ ಒಂದು ಲೇಖನ ಪ್ರಜಾವಾಣಿಯಲ್ಲಿ ಪ್ರಕಟಿಸಿದ್ದನ್ನು ಹಾಕಿದ್ದರು. ನಾನು ಯೋಜನೆ ಸಮರ್ಪಕವಾಗಿರದೆ, ತಲುಪಬೇಕಾದವರಿಗೆ ತಲುಪದೆ, ಸೋಮಾರಿತನಕ್ಕೆ ಪ್ರೋತ್ಸಾಹಿಸುತ್ತಿದೆಯೆಂದು ಪ್ರತಿಕ್ರಿಯಿಸಿದ್ದೆ. ಆ ಮಹಾಶಯರಿಗೆ ನನ್ನ ಪರಿಚಯವೇ ಇಲ್ಲದಿದ್ದರೂ, ;'ತಹಸೀಲ್ದಾರರಾಗಿ ನಾನು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅದಕ್ಕಾಗಿ ನಾಚಿಕೆಯೆನಿಸುತ್ತಿದೆ' ಎಂದು ಲಘುವಾಗಿ ಟೀಕಿಸಿದ್ದರು. (ಅ)ವಿಚಾರವಾದಿಗಳು ತಮಗೆ ಪಥ್ಯವಾಗದಿದ್ದ ಪ್ರತಿಕ್ರಿಯೆ ಬಂದಾಗ ವೈಯಕ್ತಿಕ ಮಟ್ಟದ ಟೀಕೆ ಮಾಡುವುದು ಹವ್ಯಾಸವಾಗಿದೆ. ನಾನು ವಾದವನ್ನು ಮುಂದುವರೆಸಹೋಗದೆ ಪ್ರತ್ಯೇಕ ಲೇಖನವನ್ನು ಅಂಕಿ-ಅಂಶಗಳನ್ನು ಆಧರಿಸಿ ಬರೆದೆ. ಆ ಲೇಖನವೇ ಇದು. ಪ್ರತಿಕ್ರಿಯೆಗೆ ವಂದನೆಗಳು, ನಾಗೇಶರೇ.<br /><br /> H A Patil <br />ಕವಿ ನಾಗರಾಜರವರಿಗೆ ವಂದನೆಗಳು<br />ಅನ್ನಬಾಗ್ಯದ ಕುರಿತು ತಾವು ಬರೆದ ಬರಹ ವಸ್ತುನಿಷ್ಟವಾಗಿದೆ, ಇಲ್ಲಿ ಮೂಲಭೂತವಾಗಿ ತೊಂದರೆಯಿರುವುದು ಎಲ್ಲ ಜನಗಳ ಪ್ರಾಮಾಣಿಕತೆಯಲ್ಲಿ ಈಗ ಅದುವೆ ಅಪರೂಪದ ವಸ್ತುವಾಗಿದೆ. ಇಂದು ನಾವುಗಳು ನಿಜವಾಗಿ ನೈತಿಕತೆಯ ಅಧಃಪತನದ ಹಾದಿಯಲ್ಲಿದ್ದೇವೆ. ಇಂದು ನೈತಿಕ ಶಿಕ್ಷಣ ಜನ ಸಮುದಾಯದಲ್ಲಿ ಇಲ್ಲದಿರುವುದು ಮತ್ತು ಸರ್ಕಾರಿ ನೌಕರಿಗೆ ಅರ್ಹತೆಯಾಗಿಲ್ಲದಿರುವುದು ಇದಕ್ಕೆಲ್ಲ ಕಾರಣ, ಸಕಾಲಿಕ ಮತ್ತು ವರ್ತಮಾನದ ದುರಂತದ ಒಂದು ಮನೋಜ್ಞ ಚಿತ್ರಣ ನೀಡಿದ್ದೀರಿ ದನ್ಯವಾದಗಳು.<br /><br />kavinagaraj <br />ವಂದನೆಗಳು, ಪಾಟೀಲರೇ. ಅಗ್ಗದ ಜನಪ್ರಿಯತೆ ಸಲುವಾಗಿ ತರಾತುರಿಯಲ್ಲಿ ಜಾರಿಗೆ ತರುವ ಎಲ್ಲಾ ಯೋಜನೆಗಳ ಹಣೆಬರಹವೂ ಇಷ್ಟೇನೇ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-48268036490942130262015-07-21T07:57:42.863-07:002015-07-21T07:57:42.863-07:00Ravi Teja
thumba novina sangathiRavi Teja <br />thumba novina sangathikavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-54084249490481328352015-07-21T03:18:34.396-07:002015-07-21T03:18:34.396-07:00Tanuja Shivaram
ಅನ್ನ ಭಾಗ್ಯ, ಶಾದಿ ಭಾಗ್ಯ ಇವೆರಡು ಭಾಗ...Tanuja Shivaram <br />ಅನ್ನ ಭಾಗ್ಯ, ಶಾದಿ ಭಾಗ್ಯ ಇವೆರಡು ಭಾಗ್ಯಗಳನ್ನು ಅತಿಯಾದ ಉತ್ಸಾಹದಲ್ಲಿ ಜಾರಿಗೊಳಿಸಿದ ಯೋಜನೆಗಳು.<br />ಇದರಲ್ಲಿ ಯಾವ ಅನುಮಾನವೂ ಇಲ್ಲ. ಅನ್ನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಡೇ ಪಕ್ಷ ಐದು ರೂಪಾಯಿಗೆ ಒಂದು ಕಿಲೋ ಕೊಟ್ಟಿದ್ದರೆ ಆ ಅನ್ನ ಬ್ರಹ್ಮನಿಗೆ ಆ ಅನ್ನಪೂರ್ಣೇಶ್ವರಿಗೆ ಕಿಂಚಿತ್ತಾದರೂ ಬೆಲೆ ಇರುತ್ತಿತ್ತು. kavinagarajhttps://www.blogger.com/profile/03441731601299137224noreply@blogger.com