tag:blogger.com,1999:blog-7380843745917468110.post5525657563990557817..comments2023-10-18T07:15:32.706-07:00Comments on ಕವಿಮನ: ಅಹಿಂಸೆಯೋ? ಹಿಂಸೆಯೋ?kavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-7380843745917468110.post-10935310219494664272014-06-05T07:56:58.172-07:002014-06-05T07:56:58.172-07:00Sridhar Bandri
ಬಹುಶಃ "Irony of Life" ಅಂ...Sridhar Bandri <br />ಬಹುಶಃ "Irony of Life" ಅಂದರೆ ಇದೇ ಏನೋ? kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-35395454319746433612014-06-04T21:20:17.971-07:002014-06-04T21:20:17.971-07:00Sridhar Bandri
ಕವಿಗಳೆ,
ಕೆಲವು ಕಿಡಿಗೇಡಿಗಳು ರಸ್ತೆಯಲ್...Sridhar Bandri <br />ಕವಿಗಳೆ,<br />ಕೆಲವು ಕಿಡಿಗೇಡಿಗಳು ರಸ್ತೆಯಲ್ಲಿ ಹೆಂಗಸರನ್ನು (ಬಹುಶಃ ಕಾಂಗ್ರೆಸ್ ಕಾರ್ಯಕರ್ತೆಯರನ್ನು) ಪೀಡಿಸುತ್ತಿದ್ದಾಗ ಅಹಿಂಸಾವಾದಿಗಳ ಕಾಂಗ್ರೆಸ್ಸಿಗರು ಹಿಂಸೆ ಮಾಡಬಾರದೆಂದು ಸುಮ್ಮನೇ ಇದ್ದರಂತೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಮಹಾತ್ಮ ಗಾಂಧಿಯವರು ಆ ಹೆಂಗಸರಿಂದ ವಿಷಯ ತಿಳಿದು ಇತರೇ ಸ್ವಯಂಸೇವಕರನ್ನು ಅವರು ಏನೂ ಪ್ರತಿಕ್ರಿಯೆಯನ್ನು ತೋರದೇ ಸುಮ್ಮನೇ ಇದ್ದದ್ದೇಕೆ ಎಂದು ಕೇಳಿದರಂತೆ. ಆಗ ಆ ಕಾರ್ಯಕರ್ತರು ಮೇಲಿನಂತೆ ಉತ್ತರಿಸಿದಾಗ, ಗಾಂಧೀಜಿಯವರು, "ಹೇಡಿತನ ಮತ್ತು ಹಿಂಸೆ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಪ್ರಸಂಗ ಬಂದರೆ ನಾನು ಹಿಂಸೆಯನ್ನೇ ಆರಿಸಿಕೊಳ್ಳುತ್ತೇನೆ" ಎಂದು ಅವರಿಗೆ ಹೇಳಿ, ಇನ್ನು ಮುಂದೆ ಅಂತಹ ವಿಷಯಗಳಲ್ಲಿ ಸುಮ್ಮನೆ ಇರಬೇಡಿ ಎಂದು ಹೇಳಿದರಂತೆ. (ಆದರೆ ಆಮೇಲೆ ಅದನ್ನು ಮತ್ತು ಅವರ ಅನುಯಾಯಿಗಳು ಎಷ್ಟರ ಮಟ್ಟಿಗೆ ಪಾಲಿಸಿದರೆನ್ನುವುದು ಬೇರೆ ವಿಷಯ). ಹಾಗಾಗಿ ಹಿಂಸೆಗೊಳಗಾದಾಗ ಪ್ರತಿರೋಧವನ್ನು ಒಡ್ಡುವುದೇ ಸರಿಯಾದ ಕ್ರಮ.<br /><br />Kavi Nagaraj <br />ತಮಾಷೆಯೆನಿಸಿದರೂ ಸ್ವಾರಸ್ಯಕರವಾದ ನನ್ನ ಅನುಭವ ನೋಡಿ. ಗಾಂಧೀಜಿಯವರ ಫೋಟೋ ಮತ್ತು ಅವರ ಹೇಳಿಕೆ 'ಅಸತ್ಯ ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ' ಇದ್ದ ಕರಪತ್ರ ತುರ್ತು ಪರಿಸ್ಥಿತಿ ಕಾಲದಲ್ಲಿ ನನ್ನ ವಿರುದ್ಧವಾಗಿ ಪೋಲಿಸರು ಕ್ರಿಮಿನಲ್ ಕೇಸಿನಲ್ಲಿ ಬಳಸಿದ್ದ ಸಾಕ್ಷ್ಯವಾಗಿತ್ತು! :)kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-4080877734409654502014-04-18T19:51:09.347-07:002014-04-18T19:51:09.347-07:00Prakash H N Narasimaiah
good article....
abdul
&...Prakash H N Narasimaiah <br />good article....<br /><br />abdul<br />"ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು' - ಮುತ್ತಿನಂಥ ಮಾತುಗಳು.<br />ಬಲಿಷ್ಠ ವ್ಯಕ್ತಿಗೆ ನಿರ್ಬಲಿನಿಗಿಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ಎಷ್ಟು ವಿವೇಚನಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾನೆ ಎನ್ನುವುದರ ಮೇಲೆ ಅವಲಂಬಿತ ಸಮಾಜದ ಶಾಂತಿ ಮತ್ತು ಸಹನೆ. ತರ್ಕ ಕುತರ್ಕಗಳು ವಾದ ವಿವಾದದ ಸಮಯ ಯಶಸ್ಸನ್ನು ತಂದು ಕೊಟ್ಟರೂ ಅದರ ಒಟ್ಟಾರೆ ಉದ್ದೇಶ ಮಾತ್ರ ಈಡೇರುವುದಿಲ್ಲ. ಒಂದು ಒಳ್ಳೆಯ ಲೇಖನಕ್ಕಾಗಿ ವಂದನೆಗಳು.<br /><br /> kavinagaraj <br />ಧನ್ಯವಾದ, ಅಬ್ದುಲ್ಲರೇ. ಪ್ರಕಾಶರೇ, ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-68092774015711625042014-04-17T20:19:27.983-07:002014-04-17T20:19:27.983-07:00ಧನ್ಯವಾದಗಳು, ಈಶ್ವರಭಟ್ಟರೇ.ಧನ್ಯವಾದಗಳು, ಈಶ್ವರಭಟ್ಟರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-22455957074691887922014-04-17T01:54:16.148-07:002014-04-17T01:54:16.148-07:00ಈ ಲೇಖನಕ್ಕೆ ಪೂರ್ಣ - ಸಹಮತ -- ಈ ಅಹಿಂಸಾ ಚಳುವಳಿಯಿಂದ -- ...ಈ ಲೇಖನಕ್ಕೆ ಪೂರ್ಣ - ಸಹಮತ -- ಈ ಅಹಿಂಸಾ ಚಳುವಳಿಯಿಂದ -- ಭಾರತಕ್ಕೆ ಸಿಗಬೇಕಾಗಿದ್ದ ಸ್ವತಂತ್ರ "ಮುಂದೂಡಲ್ಪಟ್ಟಿತು" ಎಂದು ಕೆಲವು ಹಿರಿಯರ ಅಭಿಪ್ರಾಯ ವಾಗಿತ್ತು | " ಹಿಂಸೆ" ಯು ತಪ್ಪೇ ಆಗಿರಬಹುದು -- ಆದರೆ " ಪ್ರತಿ ಹಿಂಸೆ " ಇಲ್ಲದಿದ್ದಲ್ಲಿ ಹಿಂಸಕರು ಹಿಂಸೆಯನ್ನು ಸರ್ವ ನಾಶದ ಎಲ್ಲೆ ಮೀರುವಷ್ಟೂ ಮುಂದುವರಿಸುವ ಸಾಧ್ಯತೆ ಇದೆ || Anonymoushttps://www.blogger.com/profile/05682832588387538595noreply@blogger.com