tag:blogger.com,1999:blog-7380843745917468110.post6482221329063609749..comments2023-10-18T07:15:32.706-07:00Comments on ಕವಿಮನ: ಹೈದರಾಲಿಯಿಂದ ಅಂತ್ಯವಾದ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನkavinagarajhttp://www.blogger.com/profile/03441731601299137224noreply@blogger.comBlogger8125tag:blogger.com,1999:blog-7380843745917468110.post-77600034819990736482015-11-19T22:50:24.145-08:002015-11-19T22:50:24.145-08:00Harish Patwardhan
ಕನ್ನಡನಾಡಿನ ದೊಡ್ಡ ದೌರ್ಭಾಗ್ಯ..Harish Patwardhan <br />ಕನ್ನಡನಾಡಿನ ದೊಡ್ಡ ದೌರ್ಭಾಗ್ಯ..kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-28569800575538544732015-11-19T22:49:20.278-08:002015-11-19T22:49:20.278-08:00Sarvesh Mysore ರವರೇ, ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು....Sarvesh Mysore ರವರೇ, ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-44699267888723087622015-11-19T10:22:22.283-08:002015-11-19T10:22:22.283-08:00good article sir. thank you. just wondering as to ...good article sir. thank you. just wondering as to why these facts are not brought about in the History which we studied in our school ? why do we give more importance to French, Russian revolutions etc and ignore history of our own people ? obviously these invaders, Haider, British etc would not have become so powerful if we were united and if our own people had not helped these outsiders for selfish interest. Unknownhttps://www.blogger.com/profile/07245538466278144392noreply@blogger.comtag:blogger.com,1999:blog-7380843745917468110.post-23859120103492646252015-11-19T05:22:24.837-08:002015-11-19T05:22:24.837-08:00ಹೊಳೆನರಸಿಪುರ ಮ೦ಜುನಾಥ Thimmayya
Very interesting si...ಹೊಳೆನರಸಿಪುರ ಮ೦ಜುನಾಥ Thimmayya <br />Very interesting sir.<br /><br /> Pavan L S Gowda <br />ನಿಮ್ಮ ಈ ಲೇಖನ ಬಹಳ ಚೆನ್ನಾಗಿದೆ.<br /><br />kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-33445914064699287402014-03-17T06:17:46.250-07:002014-03-17T06:17:46.250-07:00keladi keladi Anonymousnoreply@blogger.comtag:blogger.com,1999:blog-7380843745917468110.post-60492823130605491642013-12-27T01:55:10.071-08:002013-12-27T01:55:10.071-08:00ನಿಜ ಸುರೇಶ. ಕವಿಲಿಂಗಣ್ಣನೇ ಬೇರೆ, ಮಂತ್ರಿ ಲಿಂಗಣ್ಣನೇ ಬೇರ...ನಿಜ ಸುರೇಶ. ಕವಿಲಿಂಗಣ್ಣನೇ ಬೇರೆ, ಮಂತ್ರಿ ಲಿಂಗಣ್ಣನೇ ಬೇರೆ. ಲಿಂಗಣ್ಣಕವಿಯ ಕಾವ್ಯದಲ್ಲಿ ಬಸವಲಿಂಗಪ್ಪನೆಂಬ ಮಂತ್ರಿಯ ಉಲ್ಲೇಖ ಬರುತ್ತದೆ. ಚೆನ್ನಬಸವನಾಯಕನ ಅಂತ್ಯದ ನಂತರದಲ್ಲಿ ವೀರಮ್ಮಾಜಿ ಆಡಳಿತವನ್ನು ವಹಿಸಿಕೊಂಡ ಸಂದರ್ಭದಲ್ಲಿ ಬಸವಲಿಂಗಪ್ಪ ರಾಜದ್ರೋಹದ ಕೆಲಸ ಮಾಡಿದ್ದರಿಂದ ಆತನನ್ನು ಮಂತ್ರಿಪದವಿಯಿಂದ ತೆಗೆದು ಶಿವಲಿಂಗಪ್ಪನನ್ನು ಮುಖ್ಯಾಧಿಕಾರಿಯಾಗಿ ನೇಮಿಸಿಕೊಂಡಿದ್ದಳು. ಕುಂಸಿಯ ಸೆರೆಮನೆಯಲ್ಲಿದ್ದ ವ್ಯಕ್ತಿ ಮೂಡಬಿದರೆಯ ಲಿಂಗಪ್ಪನಲ್ಲದೆ,ರಾಜದ್ರೋಹಿ ಬಸವಲಿಂಗಪ್ಪನೇ ಇರಬಹುದು. ಬಸವಲಿಂಗಪ್ಪನನ್ನೂ ಲಿಂಗಪ್ಪನೆಂದೇ ಸಂಬೋಧಿಸಲಾಗುತ್ತಿದ್ದರಿಂದ ಲೇಖನದಲ್ಲಿ ಲಿಂಗಪ್ಪನೆಂದು ಉಲ್ಲೇಖಿಸಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-70429157493144455782013-12-26T21:32:46.318-08:002013-12-26T21:32:46.318-08:00ಉತ್ತಮ ವಿಚಾರಗಳನ್ನೊಳಗೊಂಡ ಲೇಖನ. ಇಲ್ಲಿ ಪ್ರಸ್ತಾಪಿಸಿರುವ ...ಉತ್ತಮ ವಿಚಾರಗಳನ್ನೊಳಗೊಂಡ ಲೇಖನ. ಇಲ್ಲಿ ಪ್ರಸ್ತಾಪಿಸಿರುವ ಮಂತ್ರಿ ಲಿಂಗಣ್ಣ ಮತ್ತು ಕವಿ ಲಿಂಗಣ್ಣ ಬೇರೆ ಬೇರೆ ಎಂದು ಭಾವಿಸುವೆ. ಹಾಗಿದ್ದರೆ, ಈ ಹಿಂದೆ ಒಬ್ಬರು ಮಂತ್ರಿ ಲಿಂಗಣ್ಣನನ್ನೇ ಕವಿ ಲಿಂಗಣ್ಣ ಎಂದು ಭಾವಿಸಿ ಟಿಪ್ಪಣಿ ಮಾಡಿದ್ದು ನಿನಗೆ ನೆನಪಿರಬಹುದು. ಒಂದು ಸಮಗ್ರ ಲೇಖನವನ್ನು ಮುಂದಿನ ಕವಿಕಿರಣ ಪತ್ರಿಕೆಯಲ್ಲಿ ಪ್ರಕಟಿಸಲು ಪರಿಗಣಿಸಬಹುದು.KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-7380843745917468110.post-18277207562287482392013-12-21T00:22:18.115-08:002013-12-21T00:22:18.115-08:00hamsanandi on December 21, 2013 - 6:54am
ಕವಿನ...hamsanandi on December 21, 2013 - 6:54am<br /> ಕವಿನಾಗರಾಜರೇ, ಚನ್ನಬಸವನಾಯಕ ಹದಿನಾಲ್ಕನೇ ವಯಸ್ಸಿನಲ್ಲೇ ತೀರಿಹೋದನೆಂದು ಇಲ್ಲಿ ಹೇಳಿದ ಸಂಗತಿಗೂ, ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯಲ್ಲಿ ಬರುವ ಚಿತ್ರಣಕ್ಕೂ ಬಹಳ ವ್ಯತ್ಯಾಸವಿರುವುದು ನೋಡಿ ಬಹಳ ಆಶ್ಚರ್ಯವಾಯಿತು!<br /><br /> kavinagaraj on December 21, 2013 - 12:49pm<br />ನಮಸ್ತೆ, ಹಂಸಾನಂದಿಯವರೇ. ಮಾಸ್ತಿಯವರ ಚೆನ್ನಬಸವನಾಯಕ ಕೃತಿ ವಿರೋದಾಭಾಸಗಳಿಂದ ಕೂಡಿದ ಮತ್ತು ಕುಚೋದ್ದದ ಕೃತಿಯಾಗಿದ್ದು ಅದರ ವಿರುದ್ಧ ದೊಡ್ಡ ಆಂದೋಳನವೇ ನಡೆದಿತ್ತು. ಅವರ ಚಿಕ್ಕವೀರರಾಜೇಂದ್ರ ಕೃತಿಯಲ್ಲೂ ಚಿಕ್ಕವೀರರಾಜೇಂದ್ರನನ್ನು ವಿರೋದಾಭಾಸ ಮತ್ತು ಕುಚೋದ್ಯದ ರೀತಿಯಲ್ಲಿ ಚಿತ್ರಿಸಿದ್ದರಿಂದ ಅವರಿಗೆ ಆ ಕೃತಿಗೆ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಅವರ 'ಸಮಗ್ರ ಸಾಹಿತ್ಯ'ಕ್ಕೆ ಎಂದು ಬದಲಾಯಿಸಲಾಯಿತು. ಈ ವಿಚಾರವೇ ಬಹಳ ದೊಡ್ಡ ಸಂಗತಿಯಾದ್ದರಿಂದ ಮುಂದೊಮ್ಮೆ ಅವಕಾಶವಾದಾಗ ವಿಸ್ತೃತ ಲೇಖನ ಮಂಡಿಸುವೆ. ಕೆಳದಿ ಸಂಸ್ಥಾನದ ಆಸ್ಥಾನಕವಿ ಮತ್ತು ಅಂದಿನ ಸಮಕಾಲೀನನಾಗ ಕವಿಲಿಂಗಣ್ಣನ 'ಕೆಳದಿನೃಪ ವಿಜಯ' ಕೆಳದಿ ಇತಿಹಾಸಕ್ಕೆ ಅಧಿಕೃತ ಆಕರ ಗ್ರಂಥವೆಂದು ಇತಿಹಾಸಕಾರರು ನಿರ್ವಿವಾದವಾಗಿ ಒಪ್ಪಿಕೊಂಡಿದ್ದಾರೆ. ಕೆಳದಿಯ ಇತಿಹಾಸಕರ ಕವಿಲಿಂಗಣ್ಣ ದಾಖಲಿಸಿದ ಅಂಶಗಳಿಗೆ ವ್ಯತಿರಿಕ್ತವಾಗಿ ಮತ್ತು ಆಧಾರರಹಿತವಾಗಿ ಅವರು ತಮ್ಮ ಕಾದಂಬರಿಯಲ್ಲಿ :<br />1. ಚನ್ನಬಸವನಾಯಕ ದತ್ತುಪುತ್ರನಾದರೂ ಮಾಸ್ತಿಯವರು ಅವನನ್ನು ವೀರಮ್ಮಾಜಿ ಹಡೆದ ಮಗನೆನ್ನುತ್ತಾರೆ.<br />2. ಆತ 14ನೆಯ ವಯಸ್ಸಿನಲ್ಲೇ ಮೃತನಾದರೂ 19 ವರ್ಷದವನೆಂದು ಹೇಳುತ್ತಾರೆ.<br />3. ಆತ ಮದುವೆಯಾಗದೆ ಸತ್ತನೆಂದು ದಾಖಲೆಯಿದ್ದರೂ ಜೈನಧರ್ಮದ ನೇಮಯ್ಯ ಎಂಬ ಕಾಲ್ಪನಿಕ ಪಾತ್ರ ಸೃಷ್ಟಿಸಿ ಆ ನೇಮಯ್ಯನ ತಮ್ಮನ ಮಗಳು ಶಾಂತವ್ವನೊಡನೆ ಮದುವೆಯಾಯಿತೆನ್ನುತ್ತಾರೆ.<br />4 ನಂಬಯ್ಯನೆಂಬ ಗುರಿಕಾರನನ್ನು ಅರಮನೆಯ ಮನೆವಾರ್ತೆಯವನೆಂದು ಚಿತ್ರಿಸಿ ವೀರಮ್ಮಾಜಿ ಅವನೊಡನೆ ಆಕೆ ಅನೈತಿಕ ಸಂಬಂಧ ಹೊಂದಿದ್ದಳೆಂದು ಚಿತ್ರಿಸಿದ್ದಾರೆ.<br />ಇಂತಹ ಅನೇಕ ನೈಜ ಇತಿಹಾಸಕ್ಕೆ ಅಪಚಾರವೆಸಗುವ ಸಂಗತಿಗಳನ್ನು ಮಾಸ್ತಿಯವರಂತಹ ಹಿರಿಯರು ಚಿತ್ರಿಸಿ, ಇತಿಹಾಸಕಾರರ ಮತ್ತು ಸಾಮಾನ್ಯರ ದೃಷ್ಟಿಯಲ್ಲಿ ಸಣ್ಣವರಾದುದು ವಿಷಾದದ ವಿಚಾರ. ಇಂತಹ ವಿತಂಡ ಕೃತಿಗೆ ಜನರ ಆಕ್ರೋಷ ಭುಗಿಲೆದ್ದು, ಅವರ ಕೃತಿಯನ್ನು ದೇಶದ ಇನ್ನಿತರ 13 ಭಾಷೆಗಳಿಗೆ ಅನುವಾದ ಹೊಂದಲು ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಡಾ. ಕೆಳದಿ ಗುಂಡಾಜೋಯಿಸರು 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಕೃತಿಯಲ್ಲಿ ವೀರಮ್ಮಾಜಿಯ ನೈಜ ವ್ಯಕ್ತಿತ್ವವನ್ನು ಲಭ್ಯ ದಾಖಲೆಗಳ ಆಧಾರದಲ್ಲಿ ಹೊರಗೆಡವಿದ್ದಾರೆ.<br />ಧನ್ಯವಾದಗಳು.<br /><br />nageshamysore on December 21, 2013 - 7:22am<br /> ಕವಿಗಳೆ, ಹಾಗೆಯೆ ಕೇವಲ ಹದಿನಾಲ್ಕನೆ ವಯಸಿನಲ್ಲೆ ಆತನ ಹೆಸರಿನಲ್ಲಿ ನಡೆದ ಸಾಹಸಗಳು (ಉದಾಹರಣೆಗೆ ಕೊಡಗರ ಸೈನ್ಯ ಹಿಮ್ಮೆಟ್ಟಿಸಿದ್ದು) ಸಾಧ್ಯವೆ ಎಂಬ ಅನಿಸಿಕೆ ಕೂಡ - ಪ್ರಾಯಶಃ ಅವನ ಹೆಸರಿನಲ್ಲಿ ವೀರಮ್ಮಾಜಿಯು ನಡೆಸಿದ ಕಾರ್ಯಗಳಾಗಿರಬಹುದೇನೊ? ಅದು ಲೇಖನದಲ್ಲಿ ಸೂಚ್ಯವಾಗಿರುವಂತೆ ಕಂಡರೂ, ಸಂಶಯ ಬಗೆಹರಿಸಿಕೊಳ್ಳಲು ಈ ಪ್ರಶ್ನೆ :-)<br />kavinagaraj on December 21, 2013 - 12:56pm<br />ರಾಣಿ ವೀರಮ್ಮಾಜಿಯ ಮಾರ್ಗದರ್ಶನದಂತೆ ಆತ ರಾಜ್ಯಭಾರ ನಡೆಸುತ್ತಿದ್ದನೆಂದು ಕವಿಲಿಂಗಣ್ಣ ಹೇಳುತ್ತಾನೆ. ವೀರಮ್ಮಾಜಿ ಒಬ್ಬ ದಕ್ಷ ರಾಣಿ ಮತ್ತು ಧೈರ್ಯಶಾಲಿ ವ್ಯಕ್ತಿತ್ವ ಹೊಂದಿದ್ದವಳು. ಧನ್ಯವಾದ ನಾಗೇಶರೇ.<br />kavinagarajhttps://www.blogger.com/profile/03441731601299137224noreply@blogger.com