tag:blogger.com,1999:blog-7380843745917468110.post6801477536891484984..comments2023-10-18T07:15:32.706-07:00Comments on ಕವಿಮನ: ಕೆಳದಿ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ವಿಜಯನಗರದ ಅರಸರ ವಿವರkavinagarajhttp://www.blogger.com/profile/03441731601299137224noreply@blogger.comBlogger2125tag:blogger.com,1999:blog-7380843745917468110.post-41398380690361546342013-03-26T07:48:28.386-07:002013-03-26T07:48:28.386-07:00ನಿಜ ಬದರೀನಾಥರೇ. ನಾನೂ ಆ ಲಿಂಗಣ್ಣಕವಿಯ ವಂಶಸ್ಥ ಎಂದು ತಿಳಿ...ನಿಜ ಬದರೀನಾಥರೇ. ನಾನೂ ಆ ಲಿಂಗಣ್ಣಕವಿಯ ವಂಶಸ್ಥ ಎಂದು ತಿಳಿದ ನಂತರದಲ್ಲಿ ಅದು ನನಗೆ ಹೆಮ್ಮೆಯ ವಿಷಯವಾಗಿದೆ. ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-80583355101718669022013-03-21T18:54:04.994-07:002013-03-21T18:54:04.994-07:00ಲಿಂಗಣ್ಣನ 'ಕೆಳದಿನೃಪ ವಿಜಯ'ದ ಬಗ್ಗೆ ಸ್ವಲ್ಪ ಓದಿ...ಲಿಂಗಣ್ಣನ 'ಕೆಳದಿನೃಪ ವಿಜಯ'ದ ಬಗ್ಗೆ ಸ್ವಲ್ಪ ಓದಿದ್ದೆ. ಇಲ್ಲಿ ಬರುವ ವಿವರಣೆಯು ಆತನ ದೃಶ್ಯ ಕಾವ್ಯವಾಗಿಸುವ ಶಕ್ತಿಯ ಅನಾವರಣ. ಒಳ್ಳೆಯ ಭಾಗವನ್ನು ಆಯ್ದುಕೊಟ್ಟ ನಿಮಗೆ ಧನ್ಯವಾದಗಳು. <br /><br />"ಏತೇ ಸಪ್ತ ಮಹಿಪಾಲಾ: ರತ್ನಸಿಂಹಾಸನೇಶ್ವರಾಃ " ಎನ್ನುವ ಆತನ ರಾಜಭಕ್ತಿಯು ಮೆಚ್ಚತಕ್ಕದ್ದು. Badarinath Palavallihttps://www.blogger.com/profile/06134535730447920619noreply@blogger.com