tag:blogger.com,1999:blog-7380843745917468110.post7097083540889124125..comments2023-10-18T07:15:32.706-07:00Comments on ಕವಿಮನ: ಸಹನೆಯ ಕಟ್ಟೆ ಒಡೆಯದಿರಲಿkavinagarajhttp://www.blogger.com/profile/03441731601299137224noreply@blogger.comBlogger1125tag:blogger.com,1999:blog-7380843745917468110.post-17712945524470596102014-01-29T20:29:14.966-08:002014-01-29T20:29:14.966-08:00H A Patil on January 29, 2014 - 7:34pm
ಕವಿ ನಾಗರಾಜ ...H A Patil on January 29, 2014 - 7:34pm<br />ಕವಿ ನಾಗರಾಜ ರವರಿಗೆ ವಂದನೆಗಳು<br />ಸಹನೆಯಕಟ್ಟೆ ಒಡೆಯದಿರಲಿ ಸಹನೆಯ ನಾನಾ ಮುಖಗಳನ್ನು ತೆರೆದಿಡುವ ಸಹನೆಯ ಅನಿವಾರ್ಯತೆಯನ್ನು ಬಹಳ ಚೆನ್ನಗಿ ನಿರೂಪಿಸಿದ್ದೀರಿ, ಧನ್ಯವಾದಗಳು.<br /><br />kavinagaraj on January 29, 2014 - 7:50pm<br />ಸಹನೆಯಿಂದ ಓದಿ ಪ್ರತಿಕ್ರಿಯಿಸಿದ ಪಾಟೀಲರಿಗೆ ವಂದನೆಗಳು.<br /><br />Submitted by sathishnasa on January 29, 2014 - 9:23pm<br />"ಕೋಪವೇ ನಮ್ಮೊಳಗಿರುವ ವೈರಿ, ಸಹನೆ ನಮ್ಮೊಳಗಿರುವ ಮಿತ್ರ ಆಯ್ಕೆ ನಮಗೆ ಬಿಟ್ಟಿದ್ದು " ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ನಾಗರಾಜ್ ರವರೇ..............ಸತೀಶ್<br /><br /> kavinagaraj on January 30, 2014 - 8:27am<br />ಧನ್ಯವಾದಗಳು ಸತೀಶರೇ. ನಮ್ಮ ಮನೋಭಾವ ಕೆಲವೊಮ್ಮೆ ತಪ್ಪು ಮಿತ್ರರನ್ನು ಆರಿಸಿಕೊಂಡುಬಿಡುತ್ತದೆ. :)<br /><br />nageshamysore on January 30, 2014 - 2:37am<br />ಕವಿಗಳೆ ನಮಸ್ಕಾರ. ಕೋಪವೆನ್ನುವುದು ಮಂಜುಗಡ್ಡೆ ಇದ್ದ ಹಾಗೆ - ಒಂದೊ ಒಳಗಿಟ್ಟುಕೊಳ್ಳದೆ ಪ್ರದರ್ಶಿಸಿಕೊಂಡು ಕರಗಿ ನೀರಾಗಬೇಕು; ಸಹನೆಯ ಭದ್ರಕೋಟೆಯ ಬೆಚ್ಚನೆ ಶಾಖಕ್ಕೆ ಆವಿಯಾಗಿ ಕರಗಿ ಹೋಗಬೇಕು. ಎರಡರಲ್ಲೊಂದು ಆಗದಿದ್ದರೆ ಕಷ್ಟ - ಮನಸತ್ವವನ್ನು ತಣ್ಣಗೆ ಮಾಡಿದ ಹಾಗೆ ಮನುಷ್ಯನನ್ನು 'ತಣ್ಣಗಾಗಿಸಿಬಿಡುವ' ಅಂತಃಶಕ್ತಿಯ ಮಂಜುಗಡ್ಡೆಯಾಗಿಬಿಡುತ್ತದೆ.<br />ಧನ್ಯವಾದಗಳೊಂದಿಗೆ <br />ನಾಗೇಶ ಮೈಸೂರು<br /><br />kavinagaraj on January 30, 2014 - 8:29am<br />ಧನ್ಯವಾದಗಳು ನಾಗೇಶರೇ. ಮನಃಸತ್ವ ಇದ್ದರೆ ಮನುಷ್ಯತ್ವ ಗೆಲ್ಲುತ್ತದೆ. ಉತ್ತಮ ವಿಚಾರಪೂರಕ ಪ್ರತಿಕ್ರಿಯೆಗೆ ವಂದನೆಗಳು.kavinagarajhttps://www.blogger.com/profile/03441731601299137224noreply@blogger.com