tag:blogger.com,1999:blog-7380843745917468110.post7930065981420047955..comments2023-10-18T07:15:32.706-07:00Comments on ಕವಿಮನ: ಸೇವಾ ಪುರಾಣ -೧೫: ಸರಳುಗಳ ಹಿಂದಿನ ಲೋಕ -೮: ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆkavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-7380843745917468110.post-43247474035795334552012-09-12T01:55:10.314-07:002012-09-12T01:55:10.314-07:00ದರ್ಶಿ
23AUG2010 1:44
ಅಯ್ಯೋ ಸ್ವಾಮಿ... ನೀವ್ಯಾಕೆ ಅರೆಸ...ದರ್ಶಿ<br />23AUG2010 1:44<br />ಅಯ್ಯೋ ಸ್ವಾಮಿ... ನೀವ್ಯಾಕೆ ಅರೆಸ್ಸನ್ನು ಹೊಗಳಲು ಹೋದಿರಿ... ನಿಮ್ಮನ್ನ ಮೂಲಭೂತವಾದಿ ಹಾಗೂ ಕೋಮುವಾದಿ ಎಂದು ಜನ ಬಯ್ಯಲು ಆರಂಭಿಸುತ್ತಾರೆ.<br /><br />Kavinagaraj<br />27AUG2010 9:49<br />ಧನ್ಯವಾದಗಳು. ವಾಸ್ತವ ಸಂಗತಿ ಪಥ್ಯವಾಗದವರು ಬಯ್ಯಬಹುದು!<br /><br />Raghu S P<br />23AUG2010 1:58<br />ಉತ್ತಮ ಚಿಂತನೆ, ಆದರೆ ಬೆಕ್ಕಿಗೆ ಘಂಟೆ ಕಟ್ಟುವರು ಯಾರು<br /><br />Kavinagaraj<br />27AUG2010 9:49<br />ಧನ್ಯವಾದ, ರಘುರವರೇ.<br /><br />Bhaashapriya CS<br />23AUG2010 6:07<br />ಈ ಪುಣ್ಯ ಭೂಮಿಯಲ್ಲಿ ಅವತರಿಸಿದ ಶ್ರೀಕೃಷ್ಣ ಪರಮಾತ್ಮ ಗೀತೆಯಲ್ಲಿ "ಸಂಭವಾಮಿ ಯುಗೇ ಯುಗೇ " ಎಂದು ಹೇಳಿದ್ದಾನೆ , ಹಾಗಿದ್ದರೆ ಶ್ರೀಕೃಷ್ಣನ ಪ್ರಕಾರ ಅಧರ್ಮ ಇನೆಷ್ಟರಮಟ್ಟಕ್ಕೆ ಹೋಗ್ಬೇಕು? ಹಾಗಾದರೆ ನಡೆದಿರುವುದು, ನಡೆಯುತ್ತಿರುವುದು ಬರಿ ಅಧರ್ಮದ ಸ್ಯಾಂಪಲ್ಲ್ಲೇ ? ಗೋವಿಂದ !<br /><br />Kavinagaraj<br />27AUG2010 9:50<br />ಧನ್ಯವಾದಗಳು, ಭಾಷಾಪ್ರಿಯರವರೇ. ನೀವಂದಂತೆ ಸ್ಯಾಂಪಲ್ಲೇ ಇರಬಹುದು!<br /><br />ಹೊಳೆ ನರಸೀಪುರ ಮಂಜುನಾಥ<br />23AUG2010 6:42<br />ಕವಿ ನಾಗರಾಜರೆ, ಸಧ್ಯದ ಪರಿಸ್ಥಿತಿಯಲ್ಲಿ ಉತ್ತಮ ಹಾಗೂ ಚಿ೦ತನೆಗೆ ಹಚ್ಚುವ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬರನ್ನೂ ಒ೦ದು ನಿಯಮಿತ ವ್ಯವಸ್ಥೆಯಡಿಯಲ್ಲಿ ತ೦ದು ಭ್ರಷ್ಟಾಚಾರವನ್ನು ನಿಯ೦ತ್ರಿಸುವುದು ಇ೦ದಿನ ಅತ್ಯ೦ತ ಜರೂರು ಅವಶ್ಯಕತೆ. ಆದರೆ ಈ ಭ್ರಷ್ಟ ರಾಜಕಾರಣಿಗಳ ನಡುವೆ ಇದು ಸಾಧ್ಯವೇ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಆರೆಸ್ಸೆಸ್ ಬಗ್ಗೆ ತಮಗೆ ತಿಳಿದಿರುವ ಇನ್ನಷ್ಟು ವಿಚಾರಗಳನ್ನು ತಮ್ಮ ಲೇಖನಗಳಲ್ಲಿ ಬರೆಯಿರಿ, ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರು ಮಾಡಿದ ದೇಶಸೇವೆ ಎಷ್ಟು ಮೌಲ್ಯಯುತವಾದುದೆ೦ದು ಎಲ್ಲರಿಗೂ ಗೊತ್ತಾಗಲಿ.<br /><br />Kavinagaraj<br />27AUG2010 9:53<br />ಆತ್ಮೀಯ ಮಂಜು, ನಿಮ್ಮ ಈರೀತಿಯ ಪ್ರತಿಕ್ರಿಯೆಗಳೇ ಒಂದು ಆಶಾಕಿರಣ. ಸಜ್ಜನಶಕ್ತಿ ಒಗ್ಗೂಡುವುದು ಕಷ್ಟ. ನೂರು ಸಜ್ಜನರಿದ್ದರೂ ಕೇವಲ ನಾಲ್ಕೈದು ದುರ್ಜನರು ಮೆರೆಯುವಂತಹ ಪರಿಸ್ಥಿತಿ ಇರುವುದು ಇದೇ ಕಾರಣಕ್ಕಾಗಿ!<br /><br />ಮಂಜುನಾಥ ಹೊಸೂರು<br />24AUG2010 2:45<br />ನಾನು ಹುಟ್ಟುವುದಕ್ಕೆ ಮುನ್ನ ನಡೆದ ಈ ತುರ್ತು ಪರಿಸ್ಥಿತಿ ಬಗ್ಗೆ ಜಾಸ್ತಿ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ ಸರ್. ನಿಮ್ಮ ಲೇಖನ ತುರ್ತು ಪರಿಸ್ಥಿತಿಯ ಇನ್ನೊಂದು ಮುಖವನ್ನು ತೋರಿಸಿಕೊಟ್ಟಿದೆ.<br />ಆರ್ ಎಸ್ ಎಸ್ ನವರು ಆಗ ಅಷ್ಟೆಲ್ಲಾ ಹೋರಾಟ ಮಾಡಿದವರು ಬರುಬರುತ್ತಾ ಏಕೆ ತಮ್ಮ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ತಮ್ಮ ತತ್ತ್ವ ಸಿದ್ದಾಂತಗಳ್ಯಾವುದರ ಬಗ್ಗೆಯೂ ಪರಿವೆಯಿಲ್ಲದ ರೆಡ್ಡಿ, ಖೋಡಾ ಮುಂತಾದವರೊಂದಿಗೆ ಸರಕಾರ ನಡೆಸಲು ಬಿಜೆಪಿಯನ್ನು ಇವರು ಯಾಕಾದರು ಬಿಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಇಂಥಾ ದೂರದೃಷ್ಟಿಯಿಲ್ಲದ ನಡೆಗಳಿಂದಾಗಿ ಮುಂದೆ ಅಡ್ಡ ಪರಿಣಾಮಗಳಾಗುವುದು ಖಂಡಿತಾ ಅಲ್ಲವೇ..<br /><br />Kavinagaraj<br />27AUG2010 9:56<br />ಪ್ರತಿಕ್ರಿಯೆಗೆ ಧನ್ಯವಾದಗಳು, ಮಂಜುನಾಥರೇ. ಮಂಜುರವರಿಗೆ ನೀಡಿದ ಉತ್ತರ ಇಲ್ಲಿಗೂ ಅನ್ವಯಿಸಬಹುದು.<br /><br />ಬೆಳ್ಳಾಲ ಗೋಪೀನಾಥ ರಾವ್<br />27AUG2010 10:13<br />ಕವಿಯವರೇ, ನಿಮ್ಮ ಲೇಖನ ಒಳ್ಳೊಳ್ಳೆ ಚಿಂತನ ಮಂಥನಗಳಿಗೆ ಅಹಾರವೂ ಆಗುತ್ತಲಿದೆ<br />ಧನ್ಯವಾದಗಳು. ನಿಜ ಎಲ್ಲಿಯವರೆಗೆ ಆತ್ಮ ಸಾಕ್ಷಿ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ಇಂತದ್ದೇ ಉದಾಹರಣೆ ( ಈಗಿನ ಕೊಳಕು ರಾಜಕಾರಣ) ಸಿಗುತ್ತಲಿರುತ್ತದೆ.<br /><br />Kavinagaraj<br />31AUG2010 10:14<br />ಧನ್ಯವಾದ, ಗೋಪಿನಾಥರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-29615562526493950562010-08-31T00:38:22.006-07:002010-08-31T00:38:22.006-07:00ಧನ್ಯವಾದಗಳು, ಪ್ರಭಾಮಣಿ ನಾಗರಾಜರೇ.ಧನ್ಯವಾದಗಳು, ಪ್ರಭಾಮಣಿ ನಾಗರಾಜರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-15406111131259488792010-08-29T04:22:58.285-07:002010-08-29T04:22:58.285-07:00ಅನ೦ತ್ ರಾಜ್ ಅವರ ಬ್ಲಾಗ್ ಮೂಲಕ ನಿಮ್ಮ ಬ್ಲಾಗ್ ಗೆ ಬ೦ದೆ. ಸ...ಅನ೦ತ್ ರಾಜ್ ಅವರ ಬ್ಲಾಗ್ ಮೂಲಕ ನಿಮ್ಮ ಬ್ಲಾಗ್ ಗೆ ಬ೦ದೆ. ಸ್ವಾನುಭವದಿ೦ದ ಕೂಡಿದ ನಿಮ್ಮ ಲೇಖನ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7380843745917468110.post-56891155079999416332010-08-27T03:16:39.454-07:002010-08-27T03:16:39.454-07:00ನಿಮ್ಮ ಸೂಚನೆ ಚೆನ್ನಾಗಿದೆ. ನನಗೆ ಇಂತಹ ಕಂಪ್ಯೂಟರ್ ಜ್ಞಾನ ...ನಿಮ್ಮ ಸೂಚನೆ ಚೆನ್ನಾಗಿದೆ. ನನಗೆ ಇಂತಹ ಕಂಪ್ಯೂಟರ್ ಜ್ಞಾನ ಕಡಿಮೆ. ಶ್ರೀಧರ್ ಆಗಲೀ, ನಿಮ್ಮಂತಹವರಾಗಲೀ ಹೇಳಿದಷ್ಟು, ಕಲಿಸಿಕೊಟ್ಟಷ್ಟು ಮಾಡಬಹುದು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-71557122731285497882010-08-27T01:42:23.290-07:002010-08-27T01:42:23.290-07:00ಚೆನ್ನಾಗಿದೆ, ಸ್ವಲ್ಪ ಫಾಲ್ಲೋವರ್ಸ್ ಲಿಂಕ್ ಹಾಕಿ, ಇಲ್ಲಾಂದ...ಚೆನ್ನಾಗಿದೆ, ಸ್ವಲ್ಪ ಫಾಲ್ಲೋವರ್ಸ್ ಲಿಂಕ್ ಹಾಕಿ, ಇಲ್ಲಾಂದ್ರೆ ಫಾಲೋ ಮಾಡಲು ತೊಂದರೆ, ಲೇಖನ ಓದಲು ಹುಡುಕಬೇಕಾಗುತ್ತದೆ!V.R.BHAThttps://www.blogger.com/profile/09758057544159366234noreply@blogger.com