tag:blogger.com,1999:blog-7380843745917468110.post7959979122950473845..comments2023-10-18T07:15:32.706-07:00Comments on ಕವಿಮನ: ಭೂತವಾಗಿ ಕಾಡುವ ಭೂತkavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-7380843745917468110.post-76155115000227815462015-02-12T07:33:34.061-08:002015-02-12T07:33:34.061-08:00partha
ಕಳ್ಳನನ್ನು ಕಳ್ಳ ಎಂದರೇ
ಈಗ ಅನ್ನಲಾಗದು
’ನೀನು ಎಂದ...partha<br />ಕಳ್ಳನನ್ನು ಕಳ್ಳ ಎಂದರೇ<br />ಈಗ ಅನ್ನಲಾಗದು<br />’ನೀನು ಎಂದು ಕದ್ದಿಲ್ಲವೇ, ನೀನು ಮಾಡಿದ್ದನೆ ನಾನು ಮಾಡಿರುವೆ ಏನು ಮಹಾ ಎನ್ನುವರು’<br />ಭಂಡತನದ ಬದುಕು ಇಂದಿನದು<br />- ಪಾರ್ಥಸಾರಥಿ<br /><br />kavinagaraj <br />:) ಧನ್ಯವಾದ, ಪಾರ್ಥರೇ.<br /><br />nageshamysore <br />ಕವಿಗಳೆ, ನಮಸ್ಕಾರ. ಬಹುಶಃ ಪ್ರತಿಯೊಬ್ಬನ ಬದುಕಿನುದ್ದಕ್ಕು ಭೂತದಷ್ಟು ಬಲವಾಗಿ ಕಾಡಿ, ಪೀಡಿಸುವ ಮತ್ತೊಂದು ಅಸ್ತಿತ್ವ ಬೇರಾವುದೂ ಇಲ್ಲವೆಂದೆ ಹೇಳಬೇಕು. ಜೀವಿಯನ್ನು ಹಿಗ್ಗಿಸಿಯೊ, ಕುಗ್ಗಿಸಿಯೊ ಬಗ್ಗುಬಡಿದು ಶರಣಾಗತನಾಗಿಸುವ ಅದರ ಶಕ್ತಿಯೆ ಅಪಾರ. ಅದರಿಂದ ಪಾಠ ಕಲಿತು ಹೊರಬಿದ್ದು ನೆಟ್ಟಗಾದವರಷ್ಟೆ, ಅದರಿಂದ ಹೊರಬರಲೆ ಆಗದೆ ನರಳುವವರಿಗೇನೂ ಕಮ್ಮಿಯಿಲ್ಲ. ಒಟ್ಟಾರೆ, ಭೂತದ ಬಲದಿಂದ ವರ್ತಮಾನವ ಗೆಲ್ಲಬಲ್ಲವ, ಭವಿಷ್ಯತ್ತಿನ ಜಯಕೆ ನಾಂದಿ ಹಾಡಬಲ್ಲ ಎನ್ನುವುದು ಗಮನಾರ್ಹ.<br /><br />kavinagaraj<br />ನೀವನ್ನುವುದು ನಿಜ, ನಾಗೇಶರೇ.ಭೂತದ ಕಾಟದಿಂದ ಹೊರಬರಲಾದವರಿಗೇನೂ ಕಡಿಮೆಯಿಲ್ಲ. ಹೊರಬರಬೇಕೆಂದರೆ ಸ್ವಂತದ ಬಲವನ್ನು ವರ್ತಮಾನದಲ್ಲಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-11937555292424970022015-02-12T07:14:29.409-08:002015-02-12T07:14:29.409-08:00ನಿಮ್ಮಂತಹ ಮುಕ್ತ ಮನಸ್ಸಿನವರಿಗೆ ಪರಮಾತ್ಮನ ಕೃಪೆ ಇದ್ದೇ ಇರ...ನಿಮ್ಮಂತಹ ಮುಕ್ತ ಮನಸ್ಸಿನವರಿಗೆ ಪರಮಾತ್ಮನ ಕೃಪೆ ಇದ್ದೇ ಇರುತ್ತದೆ. ಸಹೃದಯದ ಅನಿಸಿಕೆಗೆ ವಂದನೆಗಳು, ಬದರೀನಾಥರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-72308515917629273202015-02-12T04:42:12.945-08:002015-02-12T04:42:12.945-08:00ತಿದ್ದಿಕೊಳ್ಳುವ ಅವಕಾಶವನು ಬದುಕೂ ಕೊಡಲಿ ಅಲ್ಲವೇ ಕವಿವರ್ಯ....ತಿದ್ದಿಕೊಳ್ಳುವ ಅವಕಾಶವನು ಬದುಕೂ ಕೊಡಲಿ ಅಲ್ಲವೇ ಕವಿವರ್ಯ. ಅಂತಹ ಅವಕಾಶ ಸಿಕ್ಕ ಕಷ್ಣದಲ್ಲೇ ನನ್ನಂತ ಮೂಢನಿಗೂ ಸಂತನಾಗುವ ಅವಕಾಶ ಪಡೆಯುವ ಭಾಗ್ಯ.<br />ನನನ್ನಂತಹ, 'ಸೋಲರಿತು ನೋವರಿತು ಹಸಿವರಿತು' ಬಾಳುಮೆ ನಡೆಸುವ ಅಲ್ಪತೃಪ್ತ ಅಜ್ಞಾತರಿಗೆ ಭಗವತ್ ಕೃಪೆ ನಿಮ್ಮಂತ ಹಿರಿಯರ ಮುಖೇನ ಲಭಿಸಲಿ.Badarinath Palavallihttps://www.blogger.com/profile/06134535730447920619noreply@blogger.com