tag:blogger.com,1999:blog-7380843745917468110.post8349279363515626886..comments2023-10-18T07:15:32.706-07:00Comments on ಕವಿಮನ: ಅವಧೂತ ಮುಕುಂದೂರು ಸ್ವಾಮಿಗಳು ಹೇಳಿದ 'ರಾಮಣ್ಯ'kavinagarajhttp://www.blogger.com/profile/03441731601299137224noreply@blogger.comBlogger8125tag:blogger.com,1999:blog-7380843745917468110.post-35382862298540293392013-06-13T21:50:24.610-07:002013-06-13T21:50:24.610-07:00ಶ್ರೀಕಾಂತ ಮಂಜುನಾಥರೇ, 'ಯೇಗ್ದಾಗೆಲ್ಲಾ ಐತೆ' ಪುಸ...ಶ್ರೀಕಾಂತ ಮಂಜುನಾಥರೇ, 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಇಂತಹ ಅನೇಕ ಮನನೀಯ ವಿಚಾರಗಳನ್ನು ಒಳಗೊಂಡಿದ್ದು ಓದಬೇಕಾದ ಪುಸ್ತಕವಾಗಿದೆ. ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-16017423310211207542013-06-13T21:49:48.531-07:002013-06-13T21:49:48.531-07:00ಧನ್ಯವಾದ ಗಿರೀಶರೇ, ಹಾಸನ ಜಿಲ್ಲೆಯ ಜಾವಗಲ್ ಸಮೀಪದ ಮುಕುಂದೂ...ಧನ್ಯವಾದ ಗಿರೀಶರೇ, ಹಾಸನ ಜಿಲ್ಲೆಯ ಜಾವಗಲ್ ಸಮೀಪದ ಮುಕುಂದೂರು ಮಠಕ್ಕೂ ಒಮ್ಮೆ ಭೇಟಿ ಕೊಡಿ.ಅಲ್ಲಿ ಅವರ ಗದ್ದುಗೆ ಇದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-39739433574742245292013-06-13T21:36:17.533-07:002013-06-13T21:36:17.533-07:00ಕಣ್ಣಿಗೆ ಕಂಡಿದ್ದು ಒಂದು ಕಿವಿಗೆ ಕೇಳಿದ್ದು ಒಂದು ಹೃದಯಕ್ಕ...ಕಣ್ಣಿಗೆ ಕಂಡಿದ್ದು ಒಂದು ಕಿವಿಗೆ ಕೇಳಿದ್ದು ಒಂದು ಹೃದಯಕ್ಕೆ ತಟ್ಟುವುದು ಒಂದು. ಒಂದು ಮಹಾಕಾವ್ಯವನ್ನು ಎಷ್ಟು ಸಲೀಸಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳುವುದಷ್ಟೇ ಅಲ್ಲ ಅದರ ನೀತಿಯನ್ನು ಸಾರಾಂಶವನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎನ್ನುವ ತತ್ವನ್ನು ಸುಂದರವಾಗಿ ವಿವರಿಸಿರುವ ಈ ಲೇಖನಕ್ಕೆ ನಮನಗಳು. ಹಾಗೆಯೇ ಪುಸ್ತಕದಲ್ಲಿ ಇರುವ ವಿಷಯವನ್ನು ಮಸ್ತಕಕ್ಕೆ ಸಲೀಸಾಗಿ ತಲುಪಿಸಬಹುದಾದ ಆ ಪುಸ್ತಕಕ್ಕೆ ಆ ಹಿರಿಯ ಚೇತನಗಳಿಗೆ ನಮನಗಳು. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7380843745917468110.post-81480902191756626592013-06-13T21:03:48.964-07:002013-06-13T21:03:48.964-07:00ಈ ಪುಸ್ತಕವನ್ನು ೩-೪ ಬಾರಿ ಓದಿದ್ದೇನೆ .. ಮುಕುಂದೂರು ಸ್ವ...ಈ ಪುಸ್ತಕವನ್ನು ೩-೪ ಬಾರಿ ಓದಿದ್ದೇನೆ .. ಮುಕುಂದೂರು ಸ್ವಾಮಿಗಳ ಒಂದೊಂದು ಮಾತುಗಳು ಕೂಡ ಎಷ್ಟು ಒಳ ಅರ್ಥ ಅಡಗಿಸಿಕೊಂಡಿದೆ. ನನ್ನ ನೆಚ್ಚಿನ ಪುಸ್ತಕಗಳಲ್ಲಿ 'ಯೆಗ್ದಾಗೆಲ್ಲ ಐತೆ " ಕೂಡ ಒಂದು .. ಮುಕುಂದೂರು ಸ್ವಾಮಿಗಳು ಮತ್ತು ಕೃಷ್ಣ ಶಾಸ್ತ್ರಿಗಳು ಓಡಾಡಿರುವ ದೇವನೂರು,ಹೇಮಗಿರಿ , ಅವರು ತಂಗಿದ್ದ ಬೋಳನಹಳ್ಳಿ ಗಳಲ್ಲಿ ನಾನು ನಡೆದಾದಿರುವುದು ನನ್ನ ಪುಣ್ಯವೇ ಸರಿ ಅನಿಸುತ್ತದೆ .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-7380843745917468110.post-41902157129944076742013-06-13T20:45:24.254-07:002013-06-13T20:45:24.254-07:00ಪ್ರತಿಕ್ರಿಯೆಗೆ ವಂದನೆಗಳು 'ಬಿಳಿಮುಗಿಲು'ರವರೇ. ನ...ಪ್ರತಿಕ್ರಿಯೆಗೆ ವಂದನೆಗಳು 'ಬಿಳಿಮುಗಿಲು'ರವರೇ. ನೋಡುವ ದೃಷ್ಟಿಕೋನ ಹೇಗಿರಬೇಕು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-67821784084106255612013-06-13T20:44:07.458-07:002013-06-13T20:44:07.458-07:00ನಮಸ್ತೆ ಬದರೀನಾಥರೇ. ಅವರ ಕುರಿತ ಪುಸ್ತಕವನ್ನು ತಪ್ಪದೇ ಓದಲ...ನಮಸ್ತೆ ಬದರೀನಾಥರೇ. ಅವರ ಕುರಿತ ಪುಸ್ತಕವನ್ನು ತಪ್ಪದೇ ಓದಲು ಶಿಫಾರಸು ಮಾಡುತ್ತಿದ್ದೇನೆ. ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-50730827065816465402013-06-13T20:27:10.921-07:002013-06-13T20:27:10.921-07:00ಅವಧೂತ ಮುಕುಂದೂರು ಸ್ವಾಮಿಗಳಿಗೆ ಶರಣು.... ಅವರ್ 'ರಾ...ಅವಧೂತ ಮುಕುಂದೂರು ಸ್ವಾಮಿಗಳಿಗೆ ಶರಣು.... ಅವರ್ 'ರಾಮಣ್ಯ' ಸರಳ - ವಿರಳ ಹಾಗು ಪಾತ್ರ ಪರಿಚಯ ಅನೇಕ ವಿಚಾರವ೦ತಿಕೆಯನ್ನು ಸೂಚಿಸುತ್ತಿದೆ. <br />bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7380843745917468110.post-28693263756809777442013-06-13T18:32:11.107-07:002013-06-13T18:32:11.107-07:00ಅವಧೂತ ಮುಕುಂದೂರು ಸ್ವಾಮಿಗಳ ಬಗ್ಗೆ ತುಂಬಾ ಕೇಳಿದ್ದೆ ಈಗ ತ...ಅವಧೂತ ಮುಕುಂದೂರು ಸ್ವಾಮಿಗಳ ಬಗ್ಗೆ ತುಂಬಾ ಕೇಳಿದ್ದೆ ಈಗ ತುಸು ಪರಿಚಯವಾದಂತೆ ಆಯಿತು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ತೀರಿಕೊಂಡ ದಿನ ನನ್ನ ಹಿರಿಯ ಮಿತ್ರರೊಬ್ಬರು ಅವರು ಸ್ವಾಮಿಗಳ ಬಗ್ಗೆ ಬರೆದಿದ್ದಾರೆ ಎಂದು ಉಲ್ಲೇಖಿಸಿದ್ದರು. Badarinath Palavallihttps://www.blogger.com/profile/06134535730447920619noreply@blogger.com