tag:blogger.com,1999:blog-7380843745917468110.post8696195315361489559..comments2023-10-18T07:15:32.706-07:00Comments on ಕವಿಮನ: ಮೂಢ ಉವಾಚ - 82kavinagarajhttp://www.blogger.com/profile/03441731601299137224noreply@blogger.comBlogger6125tag:blogger.com,1999:blog-7380843745917468110.post-76805115611219741692012-04-18T23:44:03.067-07:002012-04-18T23:44:03.067-07:00ಆತ್ಮೀಯ ಪ್ರಕಾಶರೇ,
ಹೊಸ ಅಂಗಿ ಧರಿಸುವ ಮುನ್ನ ಹಳೆಯ ಅಂಗಿಯನ...ಆತ್ಮೀಯ ಪ್ರಕಾಶರೇ,<br />ಹೊಸ ಅಂಗಿ ಧರಿಸುವ ಮುನ್ನ ಹಳೆಯ ಅಂಗಿಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಹಂಬಲ ನನ್ನಿಂದ ಬರೆಯಿಸುತ್ತಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-62454560296454027102012-04-18T21:44:22.881-07:002012-04-18T21:44:22.881-07:00ನಾಗರಾಜರ ಉವಾಚಕ್ಕೆ,
ದಾರಿ ಕಠಿಣವಾದರೇನು ಉತ್ಸಾಹದ ಚಿಲುಮೆ...ನಾಗರಾಜರ ಉವಾಚಕ್ಕೆ, <br />ದಾರಿ ಕಠಿಣವಾದರೇನು ಉತ್ಸಾಹದ ಚಿಲುಮೆ ಉಕ್ಕುತಿದೆಯಲ್ಲ,<br />ವಿವೇಕದ ಗಣಿ ಖಾಲಿಯಾಗಿಲ್ಲವಲ್ಲ, ಬರೆವ ತುಡಿತ ಬತ್ತಿಲ್ಲವಲ್ಲ, <br />ಮೂಡರಿಗೆ ಉವಾಚವೆನ್ನುವ ಮಾತಲ್ಲಿ ಆತ್ಮದರ್ಶನವಾಗುತಿದೆಯಲ್ಲ, <br />ತನ್ನ ತಾ ಅರಿಯುವ ಪರಿಯಲಿ ಸಾರ್ಥಕ ಬದುಕು ಸಾಗುತಿದೆಯಲ್ಲ.<br /> ಧನ್ಯವಾದಗಳು<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-7380843745917468110.post-5754070810885471842012-04-18T06:42:52.667-07:002012-04-18T06:42:52.667-07:00ನಿಮ್ಮ ಹಾರೈಕೆಗೆ ಕೃತಜ್ಞ, ವಸಂತಕುಮಾರರೇ.ನಿಮ್ಮ ಹಾರೈಕೆಗೆ ಕೃತಜ್ಞ, ವಸಂತಕುಮಾರರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-73487855618211804462012-04-18T02:48:40.626-07:002012-04-18T02:48:40.626-07:00ಸಾವಿರಾರು ಮೈಲಿಗಳ ಪಯಣವು ಕೇವಲ ಒಂದು ಹೆಜ್ಜೆಯೊಡನೆ ಆರಂಭವಾ...ಸಾವಿರಾರು ಮೈಲಿಗಳ ಪಯಣವು ಕೇವಲ ಒಂದು ಹೆಜ್ಜೆಯೊಡನೆ ಆರಂಭವಾಗುತ್ತದೆ... ಶುಭವಾಗಲಿ..vasanth kumarhttps://www.blogger.com/profile/17285357171252179296noreply@blogger.comtag:blogger.com,1999:blog-7380843745917468110.post-85543747384468868672012-04-18T02:01:15.049-07:002012-04-18T02:01:15.049-07:00ಮಾನ್ಯ ತಿರುಮಲೈ ರವಿಯವರಿಗೆ ವಂದನೆಗಳು. ನಿಮ್ಮ ಶುಭವಾಕ್ಕುಗ...ಮಾನ್ಯ ತಿರುಮಲೈ ರವಿಯವರಿಗೆ ವಂದನೆಗಳು. ನಿಮ್ಮ ಶುಭವಾಕ್ಕುಗಳು ನನ್ನ ದಾರಿ ಕಠಿಣವೆಂದು ಎಚ್ಚರಿಸಿವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-66776636747627614572012-04-17T22:16:54.706-07:002012-04-17T22:16:54.706-07:00ಇಲ್ಲೊಬ್ಬರು ದಾರ್ಶಿನಕರ ದರ್ಶನವಾಯ್ತು ಎನಗೆ. ನಮ್ಮ ಸ್ನೇಹಿ...ಇಲ್ಲೊಬ್ಬರು ದಾರ್ಶಿನಕರ ದರ್ಶನವಾಯ್ತು ಎನಗೆ. ನಮ್ಮ ಸ್ನೇಹಿತರು. ಕನ್ನಡದ ಸರ್ವಜ್ಞ, ಗುಂಡಪ್ಪ, ಮತ್ತು ತೆಲುಗಿನ ಸುಮತಿ ಮತ್ತು ವೇಮನರಂಥಹ ದಾರ್ಶನಿಕರ ಸಾಲಲ್ಲಿ ನಿಲ್ಲುವಂಥಹವರು ಮಾನ್ಯ Kavi Nagaraj ರವರು. ಇವರು ಬರೆಯುವ ನಾಲ್ಕು ಸಾಲಿನ ನುಡಿಗಳು ಅಣಿ ಮುತ್ತುಗಳಂತಿವೆ. ಎಲ್ಲರೂ ಓದಿ ಮನನಮಾಡಿ , ಚಿಂತಿಸಿ, ವಿಚಾರಮಾಡಬೇಕಾದ ಲೇಖನಗಳು. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು ಮತ್ತು ಇದನ್ನು ಹೀಗೆ ಮುಂದುವರಿಸಲು ಹಾರೈಕೆಗಳು.ರವಿ ತಿರುಮಲೈhttps://www.blogger.com/profile/13188063439133539391noreply@blogger.com