tag:blogger.com,1999:blog-7380843745917468110.post8720919879161299874..comments2023-10-18T07:15:32.706-07:00Comments on ಕವಿಮನ: ನಾನು ಮತ್ತು ಕವಿ ನಾಗರಾಜ್kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-7380843745917468110.post-30865218933332015372012-01-20T00:47:34.595-08:002012-01-20T00:47:34.595-08:00ಸುರೇಶ ಮತ್ತು ಪಾರ್ಥೆರಿಗೆ ಧನ್ಯವಾದಗಳು.ಸುರೇಶ ಮತ್ತು ಪಾರ್ಥೆರಿಗೆ ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-23344082796873016622012-01-19T07:33:38.922-08:002012-01-19T07:33:38.922-08:00ನಾಗರಾಜರೆ ನಿಮ್ಮನ್ನು ಹೊಗಳಿದರೆ ನಿಮಗೆ ಮಾತ್ರ ಏಕೆ ಸಂತಸ ?...ನಾಗರಾಜರೆ ನಿಮ್ಮನ್ನು ಹೊಗಳಿದರೆ ನಿಮಗೆ ಮಾತ್ರ ಏಕೆ ಸಂತಸ ?<br />ನಮಗು ಎಲ್ಲರಿಗು ಸಂತಸವೆ <br />ಪಾರ್ಥಸಾರಥಿParthasarathyhttps://www.blogger.com/profile/11554500460002596322noreply@blogger.comtag:blogger.com,1999:blog-7380843745917468110.post-67436386837287016442012-01-16T22:13:03.287-08:002012-01-16T22:13:03.287-08:00ಆತ್ಮೀಯ ಶ್ರೀಧರ್ ರವರೇ,
ನಿಮ್ಮ ಮಾತುಗಳಿಗೆ ನನ್ನ ಸಂಪೂರ್ಣ...ಆತ್ಮೀಯ ಶ್ರೀಧರ್ ರವರೇ,<br /><br />ನಿಮ್ಮ ಮಾತುಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಹಾಸನದಲ್ಲಿ ನಡೆದ ಈ ಯಶಸ್ವೀ ಕಾರ್ಯಕ್ರಮಕ್ಕೆ ನನ್ನಣ್ಣ ನಾಗರಾಜನ ಯೋಜನೆ, ಯೋಚನೆ ಮತ್ತು ಶ್ರಮಗಳು ಮುಖ್ಯ ಕಾರಣಗಳು. ಮನೆತನದವರ ಎಲ್ಲರೂ ಈ ಯಶಸ್ಸಿನಲ್ಲಿ ಭಾಗಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರತಿವರ್ಷ ಆಯೋಜಿತವಾಗುತ್ತಿರುವ ಈ ಸಮಾವೇಶದ ಪೂರ್ವಭಾವಿ ಕೆಲಸಗಳು ಮಾತ್ರ ಒಂದಿಬ್ಬರೇ ನಿರ್ವಹಿಸುತ್ತಿರುವುದೂ ಕೂಡ ಗಮನಿಸಬೇಕಾದ ಅಂಶ. ಇದುವರೆಗೆ ಸದುದ್ದೇಶದಿಂದ ನಡೆದುಬರುತ್ತಿರುವ ಈ ಸತ್ಸಂಪ್ರದಾಯವನ್ನು ಮುಂದುವರಿಸುವಲ್ಲಿ ಮುಂದೆ ಅನೇಕರು, ಅದರಲ್ಲೂ ವಿಶೇಷವಾಗಿ ನಮ್ಮ 'ಯುವಕವಿ'ಗಳು ನಮ್ಮ ಹೆಗಲುಗೂಡಿಸುವರೆಂಬ ನಂಬಿಕೆ ಮತ್ತು ಸದಾಶಯ ನಮ್ಮದು. ಅಲ್ಲಿಯವರೆಗೆ ನಿಮ್ಮಂತಹವ ಇಂತಹ ಮೆಚ್ಚಿನ, ನೆಚ್ಚಿನ ಮತ್ತು ಪ್ರೋತ್ಸಾಹದಾಯಕ ನುಡಿಗಳೇ ನಮಗೆ ಆಸರೆ. HATS OFF TO YOU RAJU!!KAVI SURESH, SHIMOGAhttps://www.blogger.com/profile/06711949910530808698noreply@blogger.com