tag:blogger.com,1999:blog-7380843745917468110.post3883798149264875609..comments2023-10-18T07:15:32.706-07:00Comments on ಕವಿಮನ: ದೇವರು: ಒಂದು ತರ್ಕವಿತರ್ಕ - 1kavinagarajhttp://www.blogger.com/profile/03441731601299137224noreply@blogger.comBlogger7125tag:blogger.com,1999:blog-7380843745917468110.post-83384403506596169952014-11-16T19:33:24.193-08:002014-11-16T19:33:24.193-08:00ಗಣೇಶ
>>ಯಾವುದೇ ವಿಷಯವನ್ನು ಹೆಚ್ಚು ತಿಳಿದವರು, ಕಡ...ಗಣೇಶ <br />>>ಯಾವುದೇ ವಿಷಯವನ್ನು ಹೆಚ್ಚು ತಿಳಿದವರು, ಕಡಿಮೆ ತಿಳಿದವರು ಎಂದು ವಿಂಗಡಿಸಿದಲ್ಲಿ ಕಡಿಮೆ ತಿಳಿದವರು ಕೆಳಸ್ತರದವರು ಎಂದು ಭಾವಿಸಬಹುದು..<br />-ಅದೇ..ಅಳಿಯ ಅಲ್ಲ, ಮಗಳ ಗಂಡ- ಹೆಚ್ಚು ತಿಳಿದವರು ಬ್ರಾಹ್ಮಣರು,ಉಳಿದವರು ಕೆಳಸ್ತರದವರು ಅಂತಲ್ವಾ? ಬುದ್ಧಿಜೀವಿ, ವಿಚಾರವಂತ, ಜಾತ್ಯಾತೀತರಾದ ನಮ್ಮಂತಹವರು ನಿಮ್ಮ ಲೇಖನದಲ್ಲಿ ಹುಡುಕುವುದೇ ಇದನ್ನು.:)<br />ಕವಿನಾಗರಾಜರೆ, ದೇವರು ಧರ್ಮ ಇತ್ಯಾದಿ ಅಧ್ಯಯನ ಮಾಡದೇ ಇದ್ದರೂ, ಜನಸಾಮಾನ್ಯರು ತಮ್ಮ ಪಾಡಿಗೆ ತಮ್ಮ ನಂಬಿಕೆಯಂತೆ ಆಚರಣೆ ಮಾಡಿಕೊಂಡಿರುತ್ತಾರೆ. ಅವರಿಗೆ ಇನ್ನೊಂದು ಧರ್ಮದ ಬಗ್ಗೆ ಅಸಹಿಷ್ಣುತೆ ಇಲ್ಲ. ನೀವು ತಿಳಿಸಿದ ಮೇಲ್ಸ್ತರದ ಜನರಿಗೂ ದೇವರು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅರೆಬರೆ ಧರ್ಮರಕ್ಷಕ ಎಡಬಿಡಂಗಿಗಳೇ ಸಮಸ್ಯೆಯ ಮೂಲ.<br /><br />kavinagaraj <br />ಮಿತ್ರ ಗಣೇಶರೇ, ಹುಡುಕಿ ಬರೆಯುವವರ ಬಗ್ಗೆ ನನಗೆ ಬೇಸರವಿಲ್ಲ. ಹೆಚ್ಚು ತಿಳಿದವರು ಬ್ರಾಹ್ಮಣರು (ಜಾತಿಯಲ್ಲ, ಹುಟ್ಟಿನ ಬ್ರಾಹ್ಮಣರೂ ಅಲ್ಲ) ಎಂದುಕೊಂಡರೆ ಅದರಲ್ಲೂ ತಪ್ಪಿಲ್ಲ, ಬೇರೆ ಇನ್ನು ಯಾವುದೇ ಲೇಬಲ್ ಹಚ್ಚಿದರೂ ಅಭ್ಯಂತರವಿಲ್ಲ. ನೀವು ಹೇಳಿದ 'ಅರೆಬರೆ ಧರ್ಮರಕ್ಷಕ ಎಡಬಿಡಂಗಿಗಳೇ ಸಮಸ್ಯೆಯ ಮೂಲ' ಎಂಬುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-27087771253500117982014-11-15T19:07:22.597-08:002014-11-15T19:07:22.597-08:00swara kamath
ಕವಿ ನಾಗರಾಜರಿಗೆ ನಮಸ್ಕಾರ
ಅನೇಕ ದಿನಗಳಿಂದ...swara kamath <br />ಕವಿ ನಾಗರಾಜರಿಗೆ ನಮಸ್ಕಾರ<br />ಅನೇಕ ದಿನಗಳಿಂದ "ಸಂಪದ" ದಲ್ಲಿ ತಮ್ಮ ಲೇಖನಗಳು ಕಾಣದೆ ಬೇಸರವಾಗಿತ್ತು. ಕಾರಣ ತಿಳಿದು ಮನಸ್ಸಿಗೆ ಆತಂಕವಾಗಿತ್ತು.<br />ಈಗ ತಮ್ಮ ಆರೋಗ್ಯ ಸುಧಾರಣೆ ಆಗಿರುವುದಾಗಿ ನಂಬಿದ್ದೇನೆ.<br />'ದೇವರು'ಕುರಿತ ವಾದ ,ವಿವಾದ, ವಿತಂಡವಾದಗಳು ನಡೆಯುತ್ತಲೇ ಇರುತ್ತವೆ.ಮನುಷ್ಯಪ್ರಾಣಿ ತನ್ನದೇ ಆದ ನಂಬಿಕೆಗಳಿಗೆ ಬದ್ಧನಾಗಿ<br />ಅನೇಕ ಜಾತಿಮತಗಳಿಗೆ ಒಳಪಟ್ಟು ತನ್ನ ಪರಿದಿಯನ್ನು ವಿಸ್ತಾರ ಗೋಳಿಸುವ ಯೋಚನೆಯಲ್ಲೆ ಇರುತ್ತಾನೆ.ಈ ಸಂಘರ್ಷ ನಡೆಯುತ್ತಲೇ ಇರುತ್ತದೆ. ಒಳ್ಳೆಯ ಲೇಖನ ಬರೆದಿರುವಿರಿ .ವಂದನೆಗಳು.............ರಮೇಶ ಕಾಮತ್<br /><br />ಧನ್ಯವಾದಗಳು, ರಮೇಶ ಕಾಮತರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-82560368747511865732014-11-15T02:30:10.369-08:002014-11-15T02:30:10.369-08:00ವಂದನೆಗಳು, ಬದರೀನಾಥರೇ.ವಂದನೆಗಳು, ಬದರೀನಾಥರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-45405623916570361702014-11-14T23:32:43.346-08:002014-11-14T23:32:43.346-08:00ತಮ್ಮ ಆಶಯಪೂರ್ಣ ಈ ಲೇಖನದಲ್ಲಿ ದೇವರೇ ಬರಬೇಕೇನೋ? ಎಂದು ಪ್ರ...ತಮ್ಮ ಆಶಯಪೂರ್ಣ ಈ ಲೇಖನದಲ್ಲಿ ದೇವರೇ ಬರಬೇಕೇನೋ? ಎಂದು ಪ್ರಶ್ನಿಸಿದ ಪರಿ ನೆಚ್ಚಿಗೆಯಾಯಿತು. <br />ಮತ್ತು..... ’ಪ್ರೇರಕನು ಅವನಲ್ಲವೇನು ಮೂಢ’ that is final! Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7380843745917468110.post-43536326362724033892014-11-14T19:42:51.912-08:002014-11-14T19:42:51.912-08:00ಗಣೇಶ
ಕವಿನಾಗರಾಜರೆ,
ಇದೊಂದು ವಿತರ್ಕ:)->>ಅದರ ದೊಡ...ಗಣೇಶ <br />ಕವಿನಾಗರಾಜರೆ,<br />ಇದೊಂದು ವಿತರ್ಕ:)->>ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ಇಳಿಯುತ್ತದೆ. ಹಿಂದುತ್ವದ, ಮಹಮದೀಯತ್ವ ಅಥವ ಕ್ರಿಶ್ಚಿಯಾನಿಟಿಯ ಮತಭ್ರಾಂತದ ಮಂದಿ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ...<br />ಇಲ್ಲಿ "ಕೆಳಸ್ತರ" ಅಂದರೆ ಯಾರು? ಮೇಲ್ಸ್ತರ ಬ್ರಾಹ್ಮಣರಾ? ಇನ್ನಷ್ಟು ವಿವರ ಬೇಕು..<br /><br />kavinagaraj <br />ನಮಸ್ತೆ, ಗಣೇಶರೇ. ಇಲ್ಲಿ ಕೆಳಸ್ತರ ಎಂಬುದನ್ನು ಯಾವುದೇ ಜಾತಿಯ ಮಾನದಂಡದಿಂದ ಬಳಸಿಲ್ಲ. ಯಾವುದೇ ವಿಷಯವನ್ನು ಹೆಚ್ಚು ತಿಳಿದವರು, ಕಡಿಮೆ ತಿಳಿದವರು ಎಂದು ವಿಂಗಡಿಸಿದಲ್ಲಿ ಕಡಿಮೆ ತಿಳಿದವರು ಕೆಳಸ್ತರದವರು ಎಂದು ಭಾವಿಸಬಹುದು. ಕ್ರಿಶ್ಚಿಯನರು, ಮಹಮದೀಯರು ಎಂಬ ಪದಗಳನ್ನೂ ಬಳಿಸಿರುವೆ. ಅವರಲ್ಲೂ ಬ್ರಾಹ್ಮಣ ಅನ್ನುವ ಹುಟ್ಟಿನ ಜಾತಿಯನ್ನು ಕಾಣಲು ಸಾಧ್ಯವಿದೆಯೇ?<br /><br />nageshamysore <br />ದೇವರ ಅಸ್ತಿತ್ವದ ತರ್ಕ / ಕುತರ್ಕ ಪ್ರತಿ ಪೀಳಿಗೆಯನ್ನು ಎಡಬಿಡದೆ ಕಾಡುವ ವಸ್ತು. ಪರವಾಗಿಯೊ, ವಿರೋಧವಾಗಿಯೊ, ನಡುವಿನ ನಿರ್ಲಿಪ್ತವಾಗಿಯೊ - ಯಾವುದಾದರೊಂದು ಗುಂಪುನಲ್ಲಿ ಗುರುತಿಸಿಕೊಂಡು ನಿರಂತರ ಜಿಜ್ಞಾಸೆಗೆ ಕಾರಣವಾಗುತ್ತದೆ. ನಿನ್ನೆ ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳನ್ನು ಓದಿದಾಗ ಈ ವಸ್ತು ಡೀವಿಜಿಯವರನ್ನು ಕಾಡುತ್ತಿದ್ದ ಬಗ್ಗೆಯ ಒಂದು ಸೂಕ್ಷ್ಮ ಒಳನೋಟವೂ ಸಿಕ್ಕಿದಂತಾಗಿತ್ತು. ಕಾಕತಾಳೀಯವಾಗಿ ನಿಮ್ಮ ಲೇಖನ ಸರಣಿಯ ವಸ್ತುವು ದೇವರ ಕುರಿತದ್ದೆ ಆಗಿದೆ. ಸರಣಿ ಮುಂದುವರೆಯಲಿ :-)<br /><br /> kavinagaraj <br />ವಂದನೆಗಳು, ನಾಗೇಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-73218519561654236262014-11-14T07:04:01.556-08:002014-11-14T07:04:01.556-08:00ಧನ್ಯವಾದಗಳು.ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-5626976738599024202014-11-14T03:48:05.182-08:002014-11-14T03:48:05.182-08:00ದೇವರು ಮತ್ತು ಮತ ಭ್ರಾಂತಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್...ದೇವರು ಮತ್ತು ಮತ ಭ್ರಾಂತಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರ ಕವಿಗಳೇ Anonymousnoreply@blogger.com