ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಸೆಪ್ಟೆಂಬರ್ 9, 2013

ಬೆನಕನ ನೆನಯೋ ಕೊನೆತನಕಾ . .

ಎರಡು ವರ್ಷಗಳ ಹಿಂದೆ ಬೆಲಗೂರಿನಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದಾಗ ಅಲ್ಲಿನ ದೇವಸ್ಥಾನದ ಮುಂದೆ ಕುಳಿತಿದ್ದ ಏಕನಾದಿ ಮೀಟಿ ಹಾಡುತ್ತಿದ್ದ ವ್ಯಕ್ತಿಯ ಬಗ್ಗೆ ನನ್ನ ಗಮನ ಹರಿಯಿತು. ಅವನ ಮುಂದೆ ಕುಳಿತು ಈ ಹಾಡು ಚಿತ್ರೀಕರಿಸಿಕೊಂಡೆ. ಗಣೇಶನ ಹಬ್ಬದ ದಿನವಾದ ಇಂದು ಇದನ್ನು ನೀವೂ ಕೇಳಿ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ