ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 20, 2015

ತುರ್ತು ಪರಿಸ್ಥಿತಿ - 40 ವರ್ಷಗಳು - ಒಂದು ನೆನಪು

     5-07-2015ರಂದು ಮೈಸೂರಿನಲ್ಲಿ ನಡೆದ 'ತುರ್ತುಪರಿಸ್ಥಿತಿ-40 ವರ್ಷಗಳು- ಒಂದು ನೆನಪು' ಕಾರ್ಯಕ್ರಮದಲ್ಲಿ ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ನೂರಾರು ಸತ್ಯಾಗ್ರಹಿಗಳನ್ನು (ತುರ್ತುಪರಿಸ್ಥಿತಿಯಲ್ಲಿ ಬಂಧಿತರಾಗಿದ್ದವರು) ಅಭಿನಂದಿಸಲಾಯಿತು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ರಕ್ಷಣೆಗೆ ತೆರಬೇಕಾದ ಬೆಲೆ ಎಂದು ಸಾರಲಾಯಿತು. ತುರ್ತುಪರಿಸ್ಥಿತಿಯ ಅರಿವಿಲ್ಲದ ಇಂದಿನ ಪೀಳಿಗೆಗೆ ಅಂದಿನ ದಿನಗಳು ಮುಂದೆ ಬರದಂತೆ ನೋಡಿಕೊಳ್ಳಲು ಕರೆಕೊಡಲಾಯಿತು. ಶ್ರೀಯುತರಾದ ಹೆಚ್. ಗಂಗಾಧರನ್, ಡಿ.ಹೆಚ್. ಶಂಕರಮೂರ್ತಿ, ಸುರೇಶಕುಮಾರ್, ಕಲ್ಲಡ್ಕ ಪ್ರಭಾಕರ ಭಟ್, ಗೋ. ಮದುಸೂದನ್, ತೋಂಟದಾರಾಧ್ಯರವರು ಮಾತನಾಡಿದರು. ಪ್ರಮುಖ ಭಾಷಣಕಾರರಾದ ಶ್ರೀ ಸು.ರಾಮಣ್ಣನವರ ಭಾಷಣ ಹೃದಯಸ್ಪರ್ಶಿಯಾಗಿತ್ತು. ಕಾರ್ಯಕ್ರಮದ ಕೆಲವು ದೃಷ್ಯಗಳಿವು:


























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ