ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜನವರಿ 12, 2015

ವಿವೇಕಾನಂದ ಜಯಂತಿ

     ದಿನಾಂಕ 11.1.2015ರಂದು ಸ್ಪಂದನ ವೇದಿಕೆಯ ಕಲಾವತಿ ಮಧುಸೂದನ್ ಮತ್ತು ಅವರ ಸಹಕಾರಿಗಳು ವಿವೇಕಾನಂದರ 152ನೆಯ ಜನ್ಮದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ವಚನ ಗಾಯನ ಸ್ಪರ್ಧೆ ಮತ್ತು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಕಲಚೇತನರಿಗೆ ಉಪಯುಕ್ತ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನೂ ಸಹ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದೆ. ವೇದಭಾರತಿಯ ಸಕ್ರಿಯ ಕಾರ್ಯಕರ್ತೆಯೂ ಆದ ಕಲಾವತಿಯವರು ಕಾರ್ಯಕ್ರಮವನ್ನು ಅಗ್ನಿಹೋತ್ರದಿಂದ ಆರಂಭಿಸಲು ವ್ಯವಸ್ಥೆ ಮಾಡಿದ್ದು ವಿಶೇಷ. ಕಾರ್ಯಕ್ರಮದ ಕೆಲವು ಫೋಟೋಗಳಿವು:








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ